ಶಿವಮೊಗ್ಗ KSRTC ಬಸ್ ನಿಲ್ದಾಣದ ಮುಂದೆ ಕ್ಯಾಂಡಲ್ ಹಿಡಿದು ಪ್ರತಿಭಟನೆ, ಗೋ ಬ್ಯಾಕ್ ಮೋದಿ ಘೋಷಣೆ

Save-VISL-Protest-in-fornt-of-Shimoga-KSRTC-bus-stand.

SHIVAMOGGA LIVE NEWS | 25 FEBRURARY 2023 SHIMOGA : ವಿಐಎಸ್ಎಲ್ ಬಂದ್ ಮಾಡುವ ನಿರ್ಧಾರ ಕೈ ಬಿಡಬೇಕು ಎಂದು ಆಗ್ರಹಿಸಿ ವಿವಿಧ ಸಂಘಟನೆಗಳ ಮುಖಂಡರು ಶಿವಮೊಗ್ಗ KSRTC ಬಸ್ ನಿಲ್ದಾಣದ ಮುಂಭಾಗ ಕ್ಯಾಂಡಲ್ (Candle) ಹಿಡಿದು ಪ್ರತಿಭಟನೆ ನಡೆಸಿದರು. ವಿಐಎಸ್ಎಲ್ ಕಾರ್ಖಾನೆಗೆ ಬಂಡವಾಳ ಹೂಡಿಕೆ ಮಾಡಲು ವಿಫಲವಾಗಿರುವ ಹಿನ್ನೆಲೆ ಪ್ರಧಾನಿ ಮೋದಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಗೋ ಬ್ಯಾಕ್ ಮೋದಿ ಘೋಷಣೆ ಮೊಳಗಿಸಿದರು. ಯಾರೆಲ್ಲ ಏನೇನು ಹೇಳಿದರು? ಸ್ವರಾಜ್ … Read more

ಪ್ರವಾಸಿ ತಾಣವಾಯ್ತು ಶಿವಮೊಗ್ಗ ವಿಮಾನ ನಿಲ್ದಾಣ, ಗೇಟ್ ಬಳಿ ಕಾದು ನಿಲ್ಲುತ್ತಿದ್ದಾರೆ ನೂರಾರು ಜನ

Visitors-Not-Allowed-to-Airport

SHIVAMOGGA LIVE NEWS | 25 FEBRURARY 2023 SHIMOGA : ವಿಮಾನ ನಿಲ್ದಾಣ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ಈ ನಡುವೆ ವಿಮಾನ ನಿಲ್ದಾಣದವನ್ನು ಕಣ್ತುಂಬಿಕೊಳ್ಳಲು ಜನರು ಗುಂಪು ಗುಂಪಾಗಿ (Visitors) ಆಗಮಿಸುತ್ತಿದ್ದಾರೆ. ಭದ್ರತೆ ದೃಷ್ಟಿಯಿಂದ ಯಾರನ್ನೂ ಒಳಗೆ ಬಿಡದಿರುವುದರಿಂದ ನಿರಾಶರಾಗಿ ಗೇಟ್ ಮುಂದೆಯೇ ನಿಲ್ಲುತ್ತಿದ್ದಾರೆ. ವಿಮಾನ ನಿಲ್ದಾಣ ಕಾಮಗಾರಿ ಬಹುತೇಕ ಮುಗಿದಿದೆ. ಫೆ.27ರಂದು ಪ್ರಧಾನಿ ನರೇಂದ್ರ ಮೋದಿ ಅವರು ವಿಮಾನ ನಿಲ್ದಾಣವನ್ನು ಲೋಕಾರ್ಪಣೆ ಮಾಡುತ್ತಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ಜನರು ತಂಡೋಪ ತಂಡವಾಗಿ ವಿಮಾನ ನಿಲ್ದಾಣದೆಡೆಗೆ ಆಗಮಿಸುತ್ತಿದ್ದಾರೆ. … Read more

ಶಿವಮೊಗ್ಗದಲ್ಲಿ ಸಮಾಜ ಸೇವಕನಿಂದ 1 ಕೋಟಿ ರೂ. ವಂಚನೆ, ಏನಿದು ಪ್ರಕರಣ?

Crime-News-General-Image

SHIVAMOGGA LIVE NEWS | 25 FEBRURARY 2023 SHIMOGA : ಅಡಕೆ ಬೆಳೆಯಲು ಆಸಕ್ತಿ ಇರುವವರಿಗೆ ಸರ್ಕಾರ 4 ಎಕರೆ ಜಮೀನು ಮಂಜೂರು ಮಾಡಲಿದೆ. ಇದಕ್ಕಾಗಿ ತಲಾ 4 ಲಕ್ಷ ರೂ. ನೀಡಬೇಕು ಎಂದು 27 ಜನರಿಗೆ ವಂಚಿಸಲಾಗಿದೆ (fraud) ಎಂದು ಆರೋಪಿಸಿ ಶಿವಮೊಗ್ಗದಲ್ಲಿ ವ್ಯಕ್ತಿಯೊಬ್ಬರು ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದಾರೆ. ಶಿವಮೊಗ್ಗದ ಸಂಜೀವ್ ಪ್ರಭು ಎಂಬುವವರು ಸೇರಿದ ಒಟ್ಟು 27 ಮಂದಿಗೆ ವಂಚಿಸಲಾಗಿದೆ. ಜಮೀನು ಕೊಡಿಸುವ ಆಸೆ ಹುಟ್ಟಿಸಿ ಪ್ರತಿಯೊಬ್ಬರಿಂದ ತಲಾ 4 ಲಕ್ಷ … Read more

ವಿಮಾನ ನಿಲ್ದಾಣದ ರನ್ ವೇ ಪಕ್ಕದಲ್ಲಿ ಶಕ್ತಿಶಾಲಿ ಆಂಜನೇಯ, ಕೊನೆತನಕ ಉಳಿದಿದ್ದ ಗುಡಿ ದಿಢೀರ್ ತೆರವಾಗಿದ್ದೇಕೆ?

Udbava-Anjaneya-Temple-In-Shimoga-Aiport

SHIVAMOGGA LIVE NEWS | 25 FEBRURARY 2023 SHIMOGA : ವಿಮಾನ ನಿಲ್ದಾಣದ ರನ್ ವೇ ಪಕ್ಕದಲ್ಲಿದ್ದ ಶಕ್ತಿಶಾಲಿ ಉದ್ಭವ ಆಂಜನೇಯನ ಮೂರ್ತಿಯನ್ನು (Anjaneya Temple) ಪಕ್ಕದ ಗ್ರಾಮಕ್ಕೆ ಸ್ಥಳಾಂತರಿಸಲಾಗಿದೆ. ದೇವಸ್ಥಾನಕ್ಕಾಗಿ ಜಾಗ ನೀಡಿ, ದೇಗುಲ ನಿರ್ಮಾಣಕ್ಕೆ ಹಣವನ್ನೂ ಕೊಡಲಾಗಿದೆ. ರನ್ ವೇ ಪಕ್ಕದಲ್ಲೇ ಇದ್ದರು ದೇವಸ್ಥಾನ (Anjaneya Temple) ಕೆಡವಲು, ದೇವರನ್ನು ಸ್ಥಳಾಂತರ ಮಾಡಲು ಗುತ್ತಿಗೆದಾರರು, ಅಧಿಕಾರಿಗಳು ಹಿಂದೇಟು ಹಾಕಿದ್ದರು. ಆದರೆ ವಿಮಾನಯಾನ ಇಲಾಖೆ ಅಧಿಕಾರಿಗಳ ಸೂಚನೆ ಮತ್ತು ಭದ್ರತೆ ದೃಷ್ಟಿಯಿಂದ ಅನಿವಾರ್ಯವಾಗಿ ದೇವರನ್ನು … Read more