ಅಡಿಕೆ ಧಾರಣೆ | 27 ಆಗಸ್ಟ್ 2024 | ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್‌?

ADIKE-RATE-SHIVAMOGGA-LIVE-NEWS - Areca Price

ADIKE RATE, 27 AUGUST 2024 : ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಇವತ್ತಿನ ಅಡಿಕೆ ಧಾರಣೆ. ಕಾರ್ಕಳ ಮಾರುಕಟ್ಟೆ ನ್ಯೂ ವೆರೈಟಿ 25000 39500 ವೋಲ್ಡ್ ವೆರೈಟಿ 30000 47500 ಚಿತ್ರದುರ್ಗ ಮಾರುಕಟ್ಟೆ ಅಪಿ 46619 47029 ಕೆಂಪುಗೋಟು 27600 28000 ಬೆಟ್ಟೆ 33649 34079 ರಾಶಿ 46139 46569 ಬಂಟ್ವಾಳ ಮಾರುಕಟ್ಟೆ ಕೋಕ 18000 28500 ನ್ಯೂ ವೆರೈಟಿ 28500 39500 ವೋಲ್ಡ್ ವೆರೈಟಿ 39500 47500 ಯಲ್ಲಾಪುರ ಮಾರುಕಟ್ಟೆ ಅಪಿ 54439 … Read more

ಭದ್ರಾವತಿ ನಗರಸಭೆಗೆ ನೂತನ ಉಪಾಧ್ಯಕ್ಷ, ಕುತೂಹಲ ಮೂಡಿಸಿದ ಮೂವರು ಬಿಜೆಪಿ ಸದಸ್ಯರ ನಡೆ

bhadravathi-nagara-sabhe-mani-upadyaksha.

BHADRAVATHI NEWS, 27 AUGUST 2024 : ತೀವ್ರ ಕುತೂಹಲ ಮೂಡಿಸಿದ್ದ ಭದ್ರಾವತಿ ನಗರಸಭೆ ಉಪಾಧ್ಯಕ್ಷ ಹುದ್ದೆ ಕಾಂಗ್ರೆಸ್‌ ಪಾಲಾಗಿದೆ. 11ನೇ ವಾರ್ಡ್‌ನ ನಗರಸಭೆ ಸದಸ್ಯ ಮಣಿ ನೂತನ ಉಪಾಧ್ಯಕ್ಷರಾಗಿ (Vice President) ಆಯ್ಕೆಯಾದರು. ಒಟ್ಟು 35 ಮತಗಳ ಪೈಕಿ ಮಣಿ ಕಾಂಗ್ರೆಸ್‌ ಪಕ್ಷದ 18 ನಗರಸಭೆ ಸದಸ್ಯರು ಮತ್ತು ಶಾಸಕ ಸಂಗಮೇಶ್ವರ ಮತ ಸೇರಿ ಒಟ್ಟು 19 ಮತ ಪಡೆದು ವಿಜಯಶಾಲಿಯಾದರು. ನೂತನ ಉಪಾಧ್ಯಕ್ಷ ಮಣಿ ಅವರಿಗೆ ಶಾಸಕ ಬಿ.ಕೆ.ಸಂಗಮೇಶ್ವರ್‌ ಸೇರಿದಂತೆ ಕಾಂಗ್ರೆಸ್‌ ಸದಸ್ಯರು, ಮುಖಂಡರು, … Read more

ಲಿಂಗನಮಕ್ಕಿ ಡ್ಯಾಮ್‌ನಿಂದ ಮತ್ತೆ ನೀರು ಹೊರಕ್ಕೆ, ಮೈದುಂಬಿದ ಜೋಗ ಜಲಪಾತ

linganamakki-dam-and-jog-falls

SAGARA, 27 AUGUST 2024 : ಹಿನ್ನೀರು ಭಾಗದಲ್ಲಿ ಮಳೆಯಾಗುತ್ತಿದ್ದು ಲಿಂಗನಮಕ್ಕಿ ಜಲಾಶಯದ ಒಳ ಹರಿವು ಹೆಚ್ಚಳವಾಗಿದೆ. ಹಾಗಾಗಿ ಗೇಟ್‌ಗಳನ್ನು ಮೇಲೆತ್ತಿ ನೀರನ್ನು ಹೊರ ಬಿಡಲಾಗುತ್ತಿದೆ. ಇದರಿಂದ ಜೋಗ ಜಲಪಾತ ಪುನಃ ಮೈದುಂಬಿಕೊಂಡಿದೆ. ಸೋಮವಾರದಿಂದಲೇ ನೀರು ಹೊರಕ್ಕೆ ಸೋಮವಾರದಿಂದಲೇ ಲಿಂಗನಮಕ್ಕಿ ಜಲಾಶಯದಿಂದ ನೀರು ಹೊರ ಬಿಡಲಾಗುತ್ತಿದೆ. 9 ಗೇಟ್‌ಗಳ ಮೂಲಕ 20 ಸಾವಿರ ಕ್ಯೂಸೆಕ್‌ವರೆಗೆ ನೀರನ್ನು ಹೊರಗೆ ಹರಿಸಲಾಗಿತ್ತು. ಇದರಿಂದ ಶರಾವತಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದೆ. ಮೈದುಂಬಿದ ಜೋಗ ಜಲಪಾತ ಜಲಾಶಯದಿಂದ ನೀರು ಹೊರ ಬಿಡುತ್ತಿದ್ದಂತೆ … Read more

ಸಾಗರದಲ್ಲಿ ಸಾಲಬಾಧೆಗೆ ರೈತ ಆತ್ಮಹತ್ಯೆ

sagara-kudaruru-village-farmer-succumbed

SAGARA, 27 AUGUST 2024 : ಸಾಲಬಾಧೆಗೆ ಮನನೊಂದು ರೈತರೊಬ್ಬರು (FARMER) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಗರ ತಾಲೂಕು ಕುದರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೈನೆಮನೆ ಗ್ರಾಮದ ಅಶೋಕ್‌ (42) ಮೃತ ರೈತ. ಅಶೋಕ್‌ ಅವರು ಎರಡು ಎಕರೆ ಅಡಿಕೆ ತೋಟ ಹೊಂದಿದ್ದಾರೆ. ಇದಕ್ಕಾಗಿ ಬ್ಯಾಂಕುಗಳಲ್ಲಿ ಸಾಲ ಪಡೆದಿದ್ದರು. ಆದರೆ ಕೊಳೆ ರೋಗದಿಂದ ಅಶೋಕ್‌ ಅವರು ತೀವ್ರ ನಷ್ಟ ಅನುಭವಿಸಿದ್ದರು. ಇದರಿಂದ ಮನನೊಂದು ಕೃಷಿ ಹೊಂಡಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರಿಗೆ ಪತ್ನಿ, ಮೂವರು ಮಕ್ಕಳಿದ್ದಾರೆ. ಕಾರ್ಗಲ್‌ ಠಾಣೆಯಲ್ಲಿ … Read more

ಸರ್ಕಾರಿ ಕಚೇರಿ ಮುಂದೆ ಅಡಿಕೆ ಸುರಿದು ಹೋರಾಟಕ್ಕೆ ನಿರ್ಧಾರ, ದಿನಾಂಕ ಪ್ರಕಟ, ಕಾರಣವೇನು?

Areca-in-gunny-bag-APMC-Shimoga

SAGARA NEWS, 27 AUGUST 2024 : ಕೊಳೆ ರೋಗದಿಂದ ಅಡಿಕೆ (Adike) ಬೆಳೆಗಾರರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಈ ಕೂಡಲೆ ಸರ್ಕಾರ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಸಾಗರ ಉಪ ವಿಭಾಗಾಧಿಕಾರಿ ಕಚೇರಿ ಮುಂಭಾಗ ಅಡಿಕೆ ಸುರಿದು ಪ್ರತಿಭಟನೆ ನಡೆಸಲು ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘ ತೀರ್ಮಾನಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ವ.ಶಂ.ರಾಮಚಂದ್ರ ಭಟ್ಟ, ಸೆ.29ರಂದು ಬೆಳಗ್ಗೆ ಅಡಿಕೆ ಸುರಿದು ಹೋರಾಟ ನಡೆಸಲಾಗುತ್ತದೆ ಎಂದು ತಿಳಿಸಿದರು. ಅಧ್ಯಕ್ಷರು ಹೇಳಿದ್ದೇನು? ಇಲ್ಲಿದೆ 3 ಪಾಯಿಂಟ್‌ ಎಪಿಎಂಸಿ ಮಾಜಿ … Read more

ಫೋಟೋದಲ್ಲಿ ಪೋಸ್‌ ಕೊಟ್ಟು, ಇನ್‌ಸ್ಟಾಗ್ರಾಂನಲ್ಲಿ ಅಪ್‌ಲೋಡ್‌ ಮಾಡಿದ ಯುವಕನಿಗೆ ಸಂಕಷ್ಟ, ಕೇಸ್‌ ದಾಖಲು

instagram.webp

SHIMOGA, 27 AUGUST 2024 : ಇನ್‌ಸ್ಟಾಗ್ರಾಂನಲ್ಲಿ ಲಾಂಗ್‌ ಹಿಡಿದು ಪೋಸ್‌ (Pose) ನೀಡಿದ್ದವರಿಗೆ ಈಗ ಸಂಕಷ್ಟ ಎದುರಾಗಿದೆ. ಎರಡು ದಿನ ಕಬ್ಬಿಣದ ಲಾಂಗ್‌ ಹಿಡಿದು ಬಗೆ ಬಗೆ ಪೋಸ್‌ ನೀಡಿ ಇನ್‌ಸ್ಟಾಗ್ರಾಂನಲ್ಲಿ ಅಪ್‌ಲೋಡ್‌ ಮಾಡಿದ್ದವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಏನಿದು ಪ್ರಕರಣ? ಇನ್‌ಸ್ಟಾಗ್ರಾಂ ಖಾತೆಯೊಂದರಲ್ಲಿ ಜುಲೈ 6 ಮತ್ತು 7ರಂದು ಎರಡು ಪ್ರತ್ಯೇಕ ಪೋಸ್ಟ್‌ ಪ್ರಕಟಿಸಲಾಗಿತ್ತು. ಜು.6ರ ಪೋಸ್ಟ್‌ನಲ್ಲಿ ಒಬ್ಬ ಯುವಕ ಲಾಂಗ್‌ ಎತ್ತಿ ಹಿಡಿದಿರುವ ಪೋಸ್‌ ನೀಡಿದ್ದ. ಜು.7ರಂದು ಅಪ್‌ಲೋಡ್‌ … Read more

ದಿನ ಭವಿಷ್ಯ | 27 ಆಗಸ್ಟ್‌ 2024 | ಈ ದಿನ ಯಾವ್ಯಾವ ರಾಶಿಯವರಿಗೆ ಹೇಗಿದೆ?

DINA-BHAVISHYA

DINA BHAVISHYA | 27 AUGUST 2024 ಮೇಷ : ಚಂದ್ರ ಇರುವುದರಿಂದ ಮನಸ್ಸಿಗೆ ನೆಮ್ಮದಿ. ಚತುರ್ಥದ ದೋಷ ನೆಮ್ಮದಿ ಹಾಳು ಮಾಡಬಹುದು. ವಿದ್ಯೆಗೆ ಪ್ರಶಸ್ತ ದಿನ. ಆರೋಗ್ಯದ ಬಗ್ಗೆ ಎಚ್ಚರ. ಲಕ್ಷ್ಮೀನೃಸಿಂಹ ಸ್ತೋತ್ರ ಪಠಿಸಿ. ಶುಭ ಸಂಖ್ಯೆ : 1-5-8-9 ವೃಷಭ : ಇಂದು ತೊಂದರೆ ದೂರವಾಗುವ ದಿನ. ಯತ್ನ ಕಾರ್ಯದಲ್ಲಿ ಸಫಲತೆ ತಡವಾಗಲಿದೆ. ಮಕ್ಕಳಿಗೆ ತೊಂದರೆಯಾದೀತು. ಮಿತ್ರರ ಸಹವಾಸದಿಂದ ನೆಮ್ಮದಿ ಬರುತ್ತದೆ. ದೇವಿಗೆ ತುಪ್ಪದ ದೀಪ ಹಚ್ಚಿ. ಶುಭ ಸಂಖ್ಯೆ : 2-7-10-11 ಮಿಥುನ … Read more