ಬಜರಂಗದಳ ಸಹ ಸಂಚಾಲಕನ ವಿರುದ್ಧ ಸಮೀರ್ ಕುಟುಂಬ ಗಂಭೀರ ಆರೋಪ
SHIVAMOGGA LIVE NEWS |10 JANUARY 2023 ಸಾಗರ : ಬಜರಂಗದಳ ಸಹ ಸಂಚಾಲಕ ಸುನಿಲ್ ಮೇಲಿನ ದಾಳಿ ಯತ್ನ ಪ್ರಕರಣದ ಆರೋಪಿ ಸಮೀರ್ ನ ಕುಟುಂಬದವರು (family) ಪತ್ರಿಕಾಗೋಷ್ಠಿ ನಡೆಸಿ, ಗಂಭೀರ ಆರೋಪ ಮಾಡಿದ್ದಾರೆ. ಸಮೀರ್ ಸಹೋದರಿಗೆ ಸುನಿಲ್ ಚುಡಿಯಿಸುತ್ತಿದ್ದ. ಇದೆ ಕಾರಣಕ್ಕೆ ಘಟನೆ ಸಂಭವಿಸಿದೆ ಎಂದು ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಾಮೀಯಾ ಮಸೀದಿ ಅಧ್ಯಕ್ಷ ಫಾರೂಕ್ ಶೇಕ್ ಅವರು, ಸೋಮವಾರ ಬೆಳಗ್ಗೆ ನಡೆದ ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಇಬ್ಬರ ನಡುವೆ ಜಗಳಕ್ಕೆ … Read more