ಭರ್ತಿಯಾದ ಭದ್ರಾ ಜಲಾಶಯಕ್ಕೆ ಕುಟುಂಬ ಸಹಿತಿ ಬಾಗಿನ ಅರ್ಪಿಸಿದ ಭದ್ರಾವತಿ ಎಂಎಲ್ಎ
ಶಿವಮೊಗ್ಗ ಲೈವ್.ಕಾಂ | SHIMOGA NEWS | 9 ಸೆಪ್ಟಂಬರ್ 2020 ಭರ್ತಿಯಾದ ಭದ್ರಾ ಜಲಾಶಯಕ್ಕೆ ಭದ್ರಾವತಿ ಶಾಸಕ ಸಂಗಮೇಶ್ವರ ಅವರು ಬಾಗಿನ ಅರ್ಪಿಸಿದರು. ಕುಟುಂಬ ಸಹಿತ ಭದ್ರಾ ಡ್ಯಾಂಗೆ ತೆರಳಿದ್ದ ಅವರು ಬಾಗಿನ ಅರ್ಪಿಸಿದರು. ಕರೋನ ಸೋಂಕು ಹಿನ್ನೆಲೆಯಲ್ಲಿ ಈ ಬಾರಿ ಅಭಿಮಾನಿಗಳು, ಬೆಂಬಲಿಗರು, ಪಕ್ಷದ ಕಾರ್ಯಕರ್ತರಿಗೆ ಆಹ್ವಾನ ನೀಡಿರಲಿಲ್ಲ. ಕುಟುಂಬದ ಸಹಿತಿ ಬಿಆರ್ಪಿಗೆ ಆಗಮಿಸಿದ್ದ ಸಂಗಮೇಶ್ವರ ಅವರು, ಬೋಟ್ನಲ್ಲಿ ತೆರಳಿ ಬಾಗಿನ ಅರ್ಪಿಸಿದರು. ಸಹೋದರ ಬಿ.ಕೆ.ಜಗನ್ನಾಥ್, ಬಿ.ಕೆ.ಶಿವಕುಮಾರ್ ಹಾಗೂ ಕುಟುಂಬದವರು ಇದ್ದರು. ಶಿವಮೊಗ್ಗ ಲೈವ್.ಕಾಂನಲ್ಲಿ … Read more