ಮನೆ ಮುಂದೆ ನಿಲ್ಲಿಸಿದ್ದ ಕಾರಿಗೆ ಬೆಂಕಿ, ಇಬ್ಬರ ಮೇಲೆ ಶಂಕೆ
ಭದ್ರಾವತಿ| ಮನೆ ಬಳಿ ನಿಲ್ಲಿಸಿದ್ದ ಕಾರಿಗೆ ಕಿಡಿಗೇಡಿಗಳು ಬೆಂಕಿ (SET ABLAZE) ಹಚ್ಚಿದ್ದಾರೆ. ಕಾರಿನ ಮುಂಭಾಗ ಸುಟ್ಟು ಹೋಗಿದೆ. ತಿಮ್ಲಾಪುರ ಕ್ಯಾಂಪ್ ವಾಸಿ ಸಾಧಿಕ್ (32) ಎಂಬುವವರಿಗೆ ಸೇರಿದ ಕಾರಿಗೆ, ಇವತ್ತು ಬೆಳಗಿನ ಜಾವ ಬೆಂಕಿ ಹಚ್ಚಲಾಗಿದೆ. ಕಾರಿನ ಮುಂದಿನ ಟೈರ್, ಇಂಜಿನ್ ಒಳ ಭಾಗದ ವೈರಿಂಗ್ ಸುಟ್ಟು ಹೋಗಿದೆ. ಅದೆ ಗ್ರಾಮದ ಆಲಿಂ ಪಾಷ ಮತ್ತು ತೌಫಿಕ್ ಎಂಬುವವರು ಕೃತ್ಯ ಎಸಗಿರುವ ಕುರಿತು ದೂರಿನಲ್ಲಿ ಶಂಕೆ ವ್ಯಕ್ತಪಡಿಸಲಾಗಿದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಭದ್ರಾವತಿ ಗ್ರಾಮಾಂತರ … Read more