ಮಿಳಘಟ್ಟ, ಖಾಸಗಿ ಬಸ್‌ ವಶಕ್ಕೆ ಪಡೆದ ಟ್ರಾಫಿಕ್‌ ಪೊಲೀಸ್‌, 5 ಸಾವಿರ ರೂ. ದಂಡ, ಕಾರಣವೇನು?

fine-for-private-bus-in-Shimoga-city

SHIVAMOGGA LIVE NEWS, 28 JANUARY 2025 ಶಿವಮೊಗ್ಗ : ಇನ್ಸುರೆನ್ಸ್‌ (Insurance) ಇಲ್ಲದ ಖಾಸಗಿ ಬಸ್‌ಗೆ ಶಿವಮೊಗ್ಗದ ಸಂಚಾರ ಪೊಲೀಸರು 5 ಸಾವಿರ ರೂ. ದಂಡ ವಿಧಿಸಿದ್ದಾರೆ. ನಗರದ ಮಿಳಘಟ್ಟ ಬಳಿ ಪರಿಶೀಲನೆ ವೇಳೆ ಖಾಸಗಿ ಬಸ್ಸಿಗೆ ಇನ್ಸುರೆನ್ಸ್‌ ಇಲ್ಲದಿರುವುದು ಗೊತ್ತಾಗಿತ್ತು. ಪಶ್ಚಿಮ ಸಂಚಾರ ಠಾಣೆ ಪೊಲೀಸರು ಕೂಡಲೆ ಬಸ್ಸನ್ನು ವಶಕ್ಕೆ ಪಡೆದು, ಇನ್ಸುರೆನ್ಸ್‌ ಕಟ್ಟುವಂತೆ ಸೂಚಿಸಿದ್ದರು. ಇನ್ಸುರೆನ್ಸ್‌ ಇಲ್ಲದ್ದಕ್ಕೆ ಬಸ್‌ ಮಾಲೀಕರಿಗೆ 5 ಸಾವಿರ ರೂ. ದಂಡ ವಿಧಿಸಲಾಗಿದೆ. 51 ಸಾವಿರ ರೂ. ಇನ್ಸುರೆನ್ಸ್‌ … Read more

ಬೆಳೆ ವಿಮೆ, ಪರಿಷ್ಕರಣೆಗೆ ಆರ್‌ಎಂಎಂ ಆಗ್ರಹ, ಕಾರಣವೇನು?

041224 Dr RM Manjunatha Gowda press meet in DCC Bank1

SHIVAMOGGA LIVE NEWS | 4 DECEMBER 2024 ಶಿವಮೊಗ್ಗ : ಬೆಳೆ ವಿಮೆ (Insurance) ಯೋಜನೆ ಸಂಪೂರ್ಣ ಅವೈಜ್ಞಾನಿಕವಾಗಿದೆ. ಇದನ್ನು ಪರಿಷ್ಕರಣೆ ಮಾಡಬೇಕು ಎಂದು ಡಿಸಿಸಿ ಬ್ಯಾಂಕ್‌ ಅ‍ಧ್ಯಕ್ಷ ಡಾ. ಆರ್‌.ಎಂ.ಮಂಜುನಾಥ ಗೌಡ ಆಗ್ರಹಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಂಜುನಾಥ ಗೌಡ, ಶಿವಮೊಗ್ಗ ಜಿಲ್ಲೆಯಲ್ಲಿ 50,383 ರೈತರು 22.60 ಕೋಟಿ ರೂ. ಪ್ರೀಮಿಯಂ ಪಾವತಿಸಿದ್ದರು. ಈ ಪೈಕಿ 23,094 ರೈತರು ಡಿಸಿಸಿ ಬ್ಯಾಂಕ್‌ ಮೂಲಕವೇ 10.13 ಕೋಟಿ ರೂ. ಜಮಾ ಮಾಡಿದ್ದರು. ಈಗ ಒಟ್ಟು 19,358 ರೈತರಿಗೆ … Read more

ಶಿವಮೊಗ್ಗ ಜಿಲ್ಲೆಯ 71 ಸಾವಿರ ರೈತರ ಖಾತೆಗೆ ವಿಮೆ ಪರಿಹಾರ

Agriculture-News-Farmer

SHIVAMOGGA LIVE NEWS | 1 DECEMBER 2024 ಶಿವಮೊಗ್ಗ : ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳಿಗೆ 2023-24ನೇ ಸಾಲಿನಲ್ಲಿ ಹವಾಮಾನ ವೈಪರೀತ್ಯದಿಂದ ಉಂಟಾದ ಬೆಳೆ ನಷ್ಟಕ್ಕೆ 156.14 ಲಕ್ಷ ರೂ. ಬೆಳೆ ವಿಮೆ (Insurance) ಪರಿಹಾರ ಬಿಡುಗಡೆಯಾಗಿದೆ. ಡಿ.2ರಂದು ರೈತರ ಖಾತೆಗಳಿಗೆ ವಿಮೆ ಹಣ ಜಮಾ ಆಗಲಿದೆ ಎಂದ ಸಂಸದ ಬಿ.ವೈ.ರಾಘವೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಡಿಕೆ, ಮಾವು, ಮೆಣಸು ಮತ್ತು ಶುಂಠಿ ಬೆಳೆಗಳಿಗೆ ಜಿಲ್ಲೆಯ 73,271 ರೈತರು ವಿಮೆ ಪಾವತಿಸಿದ್ದರು. ಅದರಲ್ಲಿ 71,177 ರೈತರಿಗೆ ವಿಮೆ ಪರಿಹಾರ … Read more

ಶಿವಮೊಗ್ಗದಲ್ಲಿ ಕೆಲಸ ಖಾಲಿ ಇದೆ, ವಾರ್ಷಿಕ 2.25 ಲಕ್ಷದಿಂದ 5.65 ಲಕ್ಷ ರೂವರೆಗೆ ಸಂಬಳ

jobs news shivamogga live

jobs in Shimoga SHIVAMOGGA LIVE NEWS |5 JANUARY 2023 SHIMOGA : ಆದಿತ್ಯ ಬಿರ್ಲಾ ಸನ್ ಲೈಫ್ ಇನ್ಸುರೆನ್ಸ್ ಕಂಪನಿಯ ಶಿವಮೊಗ್ಗ ಬ್ರಾಂಚ್ ನಲ್ಲಿ ಉದ್ಯೋಗವಕಾಶವಿದೆ. ಆಸಕ್ತರು ಕೆಳಗಿರುವ ಮೊಬೈಲ್ ನಂಬರ್ ಸಂಪರ್ಕಿಸಬಹುದು. Aditya Birla Sun Life Insurance Location : shimoga branch Qualification: any degree CTC : 2.25lakh upto 5.65 lakh No of requirements: 6 Preference: any sales or marketing experience woukd … Read more

ಇನ್ಷುರೆನ್ಸ್ ಕಂಪನಿ ಕಾಲ್ ಸೆಂಟರ್ ಗೆ ಕರೆ ಮಾಡಿದ ಲಾರಿ ಮಾಲೀಕನಿಗೆ ಆಘಾತ, ಕಾರಣವೇನು?

crime name image

THIRTHAHALLI | ಇನ್ಷುರೆನ್ಸ್ ಪಾಲಿಸಿ ಮಾಡಿಸುವುದಾಗಿ ಹಣ ಪಡೆದು, ನಕಲಿ ಪಾಲಿಸಿ (TRUCK INSURANCE) ನೀಡಿ ಲಾರಿ ಮಾಲೀಕರೊಬ್ಬರನ್ನು ವಂಚಿಸಲಾಗಿದೆ. ಘಟನೆ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತೀರ್ಥಹಳ್ಳಿಯ ಸಂದೀಪ್ ಎಂಬುವವರು ತಮ್ಮ ಲಾರಿಗೆ ವಿಮೆ ಮಾಡಿಸಿದ್ದರು. ಆದರೆ ಅವರು ವಿಮೆ ನಕಲಿ ಎಂದು ಕೆಲವರು ತಿಳಿಸಿದ್ದರು. ವಿಮಾ ಕಂಪನಿಯ ಕಾಲ್ ಸೆಂಟರ್ ಗೆ ಕರೆ ಮಾಡಿದಾಗ ಆ ಪಾಲಿಸಿ ನಂಬರ್ ಇರಲಿಲ್ಲ. (TRUCK INSURANCE) ವಂಚನೆ ಆಗಿದ್ದು ಹೇಗೆ? ಸಂದೀಪ್ ಅವರು ತಮ್ಮ … Read more

ತಿಲಕನಗರದಲ್ಲಿ ತಂದು ನಿಲ್ಲಿಸಿದ 15 ನಿಮಿಷದೊಳಗೆ ಬೈಕ್ ಕಾಣೆ

bike theft reference image

SHIVAMOGGA LIVE NEWS | BIKE THEFT | 9 ಏಪ್ರಿಲ್ 2022 ಶಿವಮೊಗ್ಗ ತಿಲಕನಗರದಲ್ಲಿ ಬೈಕ್ ಕಳ್ಳತನವಾಗಿದೆ. ತಂದು ನಿಲ್ಲಿಸಿದ 15 ನಿಮಿಷ ಒಳಗೆ ಬೈಕ್ ನಾಪತ್ತೆಯಾಗಿದೆ. ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಿತ್ಯಾನಂದ ಎಂಬುವವರಿಗೆ ಸೇರಿದ ಹೋಂಡಾ ಶೈನ್ ಬೈಕ್ ನಾಪತ್ತೆಯಾಗಿದೆ. ಜಿಲ್ಲಾ ಪಂಚಾಯಿತಿ ಸಮೀಪ ವಾಸವಿ ಸರ್ಕಲ್ ಬಳಿ ಸ್ಟಡಿ ಸೆಂಟರ್ ಇದೆ. ಅಲ್ಲಿರುವ ಸ್ನೇಹಿತನನ್ನು ಮಾತನಾಡಿಸಲು ನಿತ್ಯಾನಂದ ಬಂದಿದ್ದರು. ರಾತ್ರಿ 9.30ರ ಹೊತ್ತಿಗೆ ಸ್ಟಡಿ ಸೆಂಟರ್ ಬಳಿ ಬಂದು … Read more

ಶಿವಮೊಗ್ಗದಲ್ಲಿ ಬೀದಿಗಿಳಿದ ಕಾರ್ಮಿಕ ಸಂಘಟನೆಗಳು, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ

AITUC-ASHA-workers-Protest-in-shimoga

SHIVAMOGGA LIVE NEWS | 30 ಮಾರ್ಚ್ 2022 ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ವತಿಯಿಂದ “ಜನರನ್ನು ಉಳಿಸಿ ದೇಶವನ್ನು ಉಳಿಸಿ” ಎಂಬ ಘೋಷವಾಕ್ಯದೊಂದಿಗೆ  ಶಿವಮೊಗ್ಗದಲ್ಲಿ ಬೃಹತ್ ಮೆರವಣಿಗೆ ನಡೆಸಲಾಯಿತು. ನಂತರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸಬೇಕು. ಖಾಸಗೀಕರಣ ಬೇಡ. ಎಲ್ಲಾ ಶ್ರಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸಬೇಕು, ಗುತ್ತಿಗೆ ಕಾರ್ಮಿಕರನ್ನು ಕಾಯಂಗೊಳಿಸಬೇಕು. ಹಳೆ ಪಿಂಚಣಿ ಯೋಜನೆ ಜಾರಿಯಾಗಬೇಕು ಸೇರಿದಂತೆ ಸುಮಾರು 12 ಕ್ಕೂ ಹೆಚ್ಚು ಬೇಡಿಕೆಗಳ ಈಡೇರಿಕೆಗೆ ಪ್ರತಿಭಟನೆಯಲ್ಲಿ ಆಗ್ರಹಿಸಲಾಯಿತು. ಜನರ … Read more