ಶಿವಮೊಗ್ಗಕ್ಕೆ ಬಂತು ವಿಮಾನ | LIVE NEWS | ಓದಲು ಇಲ್ಲಿ ಕ್ಲಿಕ್‌ ಮಾಡಿ

310823 Shimoga Airport First Flight Indigo ATR Shivamogga Live News

SHIVAMOGGA LIVE NEWS | 31 AUGUST 2023 SHIMOGA : ಜಿಲ್ಲೆಯ ಜನರ ಬಹು ಸಮಯದ ಕನಸು ನನಸಾಗಿದೆ. ಸೋಗಾನೆಯ ವಿಮಾನ ನಿಲ್ದಾಣಕ್ಕೆ (Shimoga Airport) ಇಂಡಿಗೋ ಎಟಿಆರ್‌ ಮೊದಲ ವಿಮಾನ ಲ್ಯಾಂಡ್‌ ಆಗಿದೆ. ಇದರ LIVE ರಿಪೋರ್ಟ್‌ ನಿಮ್ಮ ಶಿವಮೊಗ್ಗ ಲೈವ್‌ ವೆಬ್‌ಸೈಟ್‌ ನಿಮ್ಮ ಮುಂದಿಡುತ್ತಿದೆ. ಇದೇ ಸುದ್ದಿಯಲ್ಲಿ ಪ್ರತಿ ಬೆಳವಣಿಗೆಯ ಅಪ್‌ಡೇಟ್‌ ಸಿಗಲಿದೆ. ಆಗಾಗ ಈ ಪೇಜ್‌ನ REFRESH ಮಾಡಿ. ಹೊಸ ಅಪ್‌ಡೇಟ್‌ ಪಡೆಯಿರಿ. 10.20 AM: ವಿಮಾನ ನಿಲ್ದಾಣದಲ್ಲಿ ಗಣ್ಯರು ಬೆಂಗಳೂರು … Read more

ಶಿವಮೊಗ್ಗದ ವಾಹನ ಸವಾರರೆ ಹುಷಾರ್‌, ಇವತ್ತಿಂದ ಆಟೋಮ್ಯಾಟಿಕ್‌ ದಂಡ ಫಿಕ್ಸ್‌, ಪೊಲೀಸ್‌ ವಿಡಿಯೋ ವೈರಲ್‌

Traffic-Rules-violations-Caught-on-Camera-in-Shimoga.j

SHIVAMOGGA LIVE NEWS | 28 AUGUST 2023 SHIMOGA : ಸಂಚಾರ ನಿಯಮಗಳನ್ನು ಗಾಳಿಗೆ ತೂರಿ, ಅಡ್ಡಾದಿಡ್ಡಿ ವಾಹನ ಚಲಾಯಿಸುವವರಿಗೆ ಇವತ್ತಿನಿಂದ ಬಿಸಿ ಮುಟ್ಟಲಿದೆ. ಟ್ರಾಫಿಕ್‌ ರೂಲ್ಸ್‌ ಪಾಲಿಸದೆ ಮನಸೋಯಿಚ್ಛೆ ವಾಹನ ಚಲಾಯಿಸಿದರೆ ಇವತ್ತಿನಿಂದ ಆಟೊಮ್ಯಾಟಿಕ್‌ ದಂಡ (Automatic Fine) ಬೀಳಲಿದೆ. ಮನೆ ಬಾಗಿಲಿಗೆ ದಂಡದ ನೊಟೀಸ್‌ ತಲುಪಲಿದೆ. ಶಿವಮೊಗ್ಗ ನಗರದಲ್ಲಿ ಇಂದಿನಿಂದ ಸ್ಮಾರ್ಟ್‌ ಸಿಟಿ (Smart City Project) ಯೋಜನೆ ಅಡಿ ಸಿದ್ಧಪಡಿಸಿರುವ ಇಂಟಿಗ್ರೇಟೆಡ್‌ ಟ್ರಾಫಿಕ್‌ ಮ್ಯಾನೇಜ್‌ಮೆಂಟ್‌ ಸಿಸ್ಟಂ (ಐಟಿಎಂಎಸ್‌) ವ್ಯವಸ್ಥೆ ಅನುಷ್ಠಾನಗೊಳ್ಳಲಿದೆ. ಈ … Read more

ಹೆದ್ದಾರಿ ಪಕ್ಕದ ಮರಕ್ಕೆ ಲಾರಿ ಡಿಕ್ಕಿ | ಹಿನ್ನೀರಿನಲ್ಲಿ ವಾಲಿದ ಸಿಗಂದೂರು ಬಸ್‌ – 3 ಫಟಾಫಟ್‌ ನ್ಯೂಸ್‌

Truck-near-Sidihalla-near-Ripponpete-in-Hosangara-Taluk.

SHIVAMOGGA LIVE NEWS | 28 AUGUST 2023 ಅದಿರು ತುಂಬಿದ್ದ ಲಾರಿ ಅಪಘಾತ RIPPONPETE : ಅದಿರು ತುಂಬಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಮರಕ್ಕೆ ಡಿಕ್ಕಿಯಾಗಿದೆ (Mishap). ಘಟನೆಯಲ್ಲಿ ಚಾಲಕನಿಗೆ ಗಾಯವಾಗಿದ್ದು ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಲಾರಿ ಕುಂದಾಪುರದಿಂದ ಹೊಸನಗರ ಮಾರ್ಗವಾಗಿ ಶಿವಮೊಗ್ಗಕ್ಕೆ ತೆರಳುತ್ತಿತ್ತು. ಸಿಡಿಹಳ್ಳ ಸೇತುವೆ ಸಮೀಪ ಅಪಘಾತ ಸಂಭವಿಸಿದ್ದು, ರಭಸಕ್ಕೆ ಲಾರಿ ಸಂಪೂರ್ಣ ಜಖಂ ಆಗಿದೆ. ರಿಪ್ಪನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಕ್ರಮ ಗೋವು ಸಾಗಣೆ, … Read more

ಚಿಕಿತ್ಸೆ ವೇಳೆ ಹೃದಯಾಘಾತದಿಂದ ಎರಡು ವರ್ಷದ ಜಿಂಕೆ ಸಾವು

DEER-at-Sagara-taluk

SHIVAMOGGA LIVE NEWS | 24 AUGUST 2023 SAGARA : ನಾಯಿಗಳ ದಾಳಿಯಿಂದ ಗಾಯಗೊಂಡಿದ್ದ ಜಿಂಕೆ (DEER) ಚಿಕಿತ್ಸೆ ವೇಳೆ ಮೃತಪಟ್ಟಿದೆ. ಸಾಗರ ತಾಲೂಕು ಮಾನ್ವೆ ಕಾನುಗೋಡು ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಆಹಾರ ಅರಸಿಕೊಂಡು ಎರಡು ವರ್ಷದ ಜಿಂಕೆಯೊಂದು (DEER) ಊರಿಗೆ ಬಂದಾಗ ನಾಯಿಗಳು ದಾಳಿ ಮಾಡಿದ್ದವು. ಗ್ರಾಮಸ್ಥರನ್ನು ನಾಯಿಗಳನ್ನು ಓಡಿಸಿ ಜಿಂಕೆಯನ್ನು ರಕ್ಷಿಸಿದ್ದರು. ಘಟನೆ ಕುರಿತು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು ಜಿಂಕೆಯನ್ನು ಸಾಗರದ ಪಶು ವೈದ್ಯಕೀಯ ಆಸ್ಪತ್ರೆಗೆ ಕೊಂಡೊಯ್ದು … Read more

ಅಡ್ಡ ನಿಲ್ಲಿಸಿದ್ದ ಬೈಕ್‌ ತಗಿ ಅಂದಿದ್ದಕ್ಕೆ ಕೀಯಿಂದಲೇ ಮೂವರಿಗೆ ಹೊಡೆದು ರಕ್ತ ಬರಿಸಿದ ಯುವಕ – 3 ಫಟಾಫಟ್‌ ನ್ಯೂಸ್‌

Crime-News-General-Image

SHIVAMOGGA LIVE NEWS | 24 AUGUST 2023 ಬೈಕ್‌ ಕೀಯಿಂದ ಮೂವರ ಮೇಲೆ ಹಲ್ಲೆ SHIMOGA : ಅಡ್ಡ ನಿಲ್ಲಿಸಿದ್ದ ಬೈಕ್‌ (Bike) ತಗಿ ಎಂದಿದ್ದಕ್ಕೆ ವ್ಯಕ್ತಿಯೊಬ್ಬ ಬೈಕ್‌ ಕೀಯಿಂದ (Bike Key) ಮೂವರ ಮೇಲೆ ಹಲ್ಲೆ ಮಾಡಿದ್ದಾನೆ. ಮೆಗ್ಗಾನ್‌ ಆಸ್ಪತ್ರೆ ಆವರಣದಲ್ಲಿ ಘಟನೆ ಸಂಭವಿಸಿದೆ. ಮಂಜ ಎಂಬಾತ ಕೃತ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಅಡ್ಡ ನಿಲ್ಲಿಸಿದ್ದ ಬೈಕ್‌ ತೆಗೆಯುವಂತೆ ಆಸ್ಪತ್ರೆ ಸಿಬ್ಬಂದಿ ಮತ್ತು ಮನೋಜ್‌ ಎಂಬುವವರು ಮಂಜ ಎಂಬಾತನಿಗೆ ತಿಳಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಮಂಜ … Read more

ಅಡಿಕೆ ಧಾರಣೆ | 23 ಆಗಸ್ಟ್‌ 2023 | ಎಲ್ಲೆಲ್ಲಿ ಎಷ್ಟಿದೆ ಇವತ್ತಿನ ಅಡಿಕೆ ರೇಟ್?

ADIKE-RATE-SHIVAMOGGA-LIVE-NEWS - Areca Price

SHIVAMOGGA LIVE NEWS | 23 AUGUST 2023 SHIMOGA : ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಇವತ್ತಿನ ಅಡಿಕೆ ಧಾರಣೆ (Adike Rate) ಕುಮಟ ಮಾರುಕಟ್ಟೆ ಕೋಕ 20569 33899 ಚಿಪ್ಪು 32509 35019 ಫ್ಯಾಕ್ಟರಿ 14019 23629 ಹಳೆ ಚಾಲಿ 40569 42500 ಹೊಸ ಚಾಲಿ 38599 41699 ಪುತ್ತೂರು ಮಾರುಕಟ್ಟೆ ಕೋಕ 11000 25000 ನ್ಯೂ ವೆರೈಟಿ 34000 45000 ಬಂಟ್ವಾಳ  ಮಾರುಕಟ್ಟೆ ಕೋಕ 12500 25000 ನ್ಯೂ ವೆರೈಟಿ 27500 … Read more

ಶಿವಮೊಗ್ಗ ಬೈಪಾಸ್‌ ರಸ್ತೆಯಲ್ಲಿ ಸ್ಥಳೀಯರ ಪ್ರತಿಭಟನೆ, ಬೇಡಿಕೆ ಈಡೇರದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ

-Protest-at-By-Pass-Road-in-Shimoga-city

SHIVAMOGGA LIVE NEWS | 20 AUGUST 2023 SHIMOGA : ಶಿಕ್ಷಣ ಸಂಸ್ಥೆಗಳು (Education Institution), ಧಾರ್ಮಿಕ ಶ್ರದ್ಧಾ ಕೇಂದ್ರದ ಸಮೀಪ ಬಾರ್‌ ಅಂಡ್‌ ರೆಸ್ಟೋರೆಂಟ್‌ (Bar and Restaurant) ತೆರೆಯಲು ಅನುಮತಿ ನೀಡಲಾಗಿದೆ ಎಂದು ಆರೋಪಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದರು. ಬಾರ್‌ ಅಂಡ್‌ ರೆಸ್ಟೋರೆಂಟ್‌ ಅನ್ನು ತೆರವು ಮಾಡಬೇಕು ಎಂದು ಆಗ್ರಹಿಸಿದರು. ಶಿವಮೊಗ್ಗದ ಊರುಗಡೂರು ಸಮೀಪ ಬೈಪಾಸ್‌ ರಸ್ತೆಯಲ್ಲಿ (By Pass Road) ಬಾರ್‌ ಅಂಡ್‌ ರೆಸ್ಟೋರೆಂಟ್‌ ಮುಂದೆ ಸೂಳೆಬೈಲು ಮತ್ತು ಮದಾರಿಪಾಳ್ಯ ನಿವಾಸಿಗಳು … Read more

ಶಿವಮೊಗ್ಗದಲ್ಲಿ KSRTC ಬಸ್‌ ಹತ್ತಿ ವ್ಯಾನಿಟಿ ಬ್ಯಾಗ್‌ ಗಮನಿಸಿದ ನ್ಯಾಮತಿಯ ಮಹಿಳೆಗೆ ಕಾದಿತ್ತು ಆಘಾತ

KSRTC-Bus-General-Image

SHIVAMOGGA LIVE NEWS | 19 AUGUST 2023 SHIMOGA : ಬಸ್‌ ಹತ್ತುವ ವೇಳೆ ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗ್‌ನಲ್ಲಿದ್ದ (VANITY BAG) ನೆಕ್ಲೇಸ್‌ ಕಳ್ಳತನ ಮಾಡಲಾಗಿದೆ. ನಗರದ ಕೆಎಸ್‌ಆರ್‌ಟಿಸಿ ಬಸ್‌ (KSRTC BUS) ನಿಲ್ದಾಣದಲ್ಲಿ ಘಟನೆ ಸಂಭವಿಸಿದೆ. ನ್ಯಾಮತಿಯ ನಿಂಗಮ್ಮ ಎಂಬುವವರು ತಮ್ಮ ಮೊಮ್ಮಗಳ ಹುಟ್ಟುಹಬ್ಬಕ್ಕೆ ಖರೀದಿಸಿದ್ದ ಚಿನ್ನದ ನೆಕ್ಲೇಸ್‌ (NECKLACE) ಕಳ್ಳತನವಾಗಿದೆ ಎಂದು ಆರೋಪಿಸಿ ದೂರು ನೀಡಿದ್ದಾರೆ. ಹೇಗಾಯ್ತು ಘಟನೆ? ನಿಂಗಮ್ಮ ಗಾಂಧಿ ಬಜಾರ್‌ನಲ್ಲಿರುವ (GANDHI BAZAAR) ಆಭರಣದ ಅಂಗಡಿಯೊಂದರಲ್ಲಿ 46 ಸಾವಿರ ರೂ. … Read more

ಶಿವಮೊಗ್ಗದಲ್ಲಿ ಸಂಚಾರ ಪೊಲೀಸರಿಂದ ಮತ್ತೆ ದಿಢೀರ್‌ ಕಾರ್ಯಾಚರಣೆ, ಖುದ್ದು ಫೀಲ್ಡಿಗಿಳಿದ ರಕ್ಷಣಾಧಿಕಾರಿ

IPS-Mithun-Kumar-Sized-Half-Helmets-in-Shimoga-city

SHIVAMOGGA LIVE NEWS | 18 AUGUST 2023 SHIMOGA : ಹಾಫ್‌ ಹೆಲ್ಮೆಟ್‌ (Half Helmet) ವಿರುದ್ಧ ಸಂಚಾರ ಠಾಣೆ ಪೊಲೀಸರು ಮತ್ತೊಮ್ಮೆ ದಿಢೀರ್‌ ಕಾರ್ಯಾಚರಣೆ ನಡೆಸಿದರು. ಜಿಲ್ಲಾ ರಕ್ಷಣಾಧಿಕಾರಿ ಮಿಥುನ್‌ ಕುಮಾರ್‌ (Mithun Kumar IPS) ಖುದ್ದಾಗಿ ರಸ್ತೆಗಿಳಿದು ಹಾಫ್‌ ಹೆಲ್ಮೆಟ್‌ಗಳನ್ನು ವಶಕ್ಕೆ ಪಡೆದರು. ಶಿವಮೊಗ್ಗದ ಗೋಪಿ ಸರ್ಕಲ್‌ನಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್‌ ಕುಮಾರ್‌ ಅವರ ನೇತೃತ್ವದಲ್ಲಿ ಹಾಫ್‌ ಹೆಲ್ಮೆಟ್‌ (Half Helmet) ಕಾರ್ಯಾಚರಣೆ ನಡೆಸಲಾಯಿತು. ಐಎಸ್‌ಐ ಗುರುತು ಇಲ್ಲದ ಅಸುರಕ್ಷಿತ ಹೆಲ್ಮೆಟ್‌ ಧರಿಸಿ … Read more

ಶಿವಮೊಗ್ಗ LIVE ನ್ಯೂಸ್‌ | ಈವರೆಗೂ ಎಲ್ಲೆಲ್ಲಿ ಏನೇನಾಗಿದೆ? ಇಲ್ಲಿದೆ ಟಾಪ್‌ 10 ನ್ಯೂಸ್‌ | 18 AUGUST 2023

Shivamogga Live Today News

SHIVAMOGGA LIVE NEWS | 18 AUGUST 2023 SHIMOGA : ಶಿವಮೊಗ್ಗ ಜಿಲ್ಲೆಯಲ್ಲಿ ಎಲ್ಲೆಲ್ಲಿ ಏನಾಗಿದೆ? (Shimoga today news) ಇಲ್ಲಿದೆ ಪ್ರಮುಖ 10 ಸುದ್ದಿಗಳು (TOP 10 NEWS). ಹೆಡ್‌ಲೈನ್‌ ಮೇಲೆ ಕ್ಲಿಕ್ ಮಾಡಿ, ಪೂರ್ತಿ ಸುದ್ದಿ ಓದಿ. Back ಬಂದು ಮತ್ತೊಂದು ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ ಇನ್ನೊಂದು ಅಪ್‌ಡೇಟ್‌ ಪಡೆಯಿರಿ. 3 ತಿಂಗಳಿಂದ ಸೇವೆ ಇಲ್ಲ, ತಪ್ಪಲಿಲ್ಲ ಶರಾವತಿ ಹಿನ್ನೀರು ಭಾಗದ ಜನರ ಅಲೆದಾಟ, ಇನ್ನಾದರೂ ಕಣ್ಣು ತೆರೆಯುತ್ತಾ ಆಡಳಿತ? – … Read more