ಅಡಿಕೆ ಧಾರಣೆ | 27 ಸೆಪ್ಟೆಂಬರ್‌ 2023 | ಎಲ್ಲೆಲ್ಲಿ ಎಷ್ಟಿದೆ ಇವತ್ತಿನ ಅಡಿಕೆ ರೇಟ್?

ADIKE-RATE-SHIVAMOGGA-LIVE-NEWS - Areca Price

SHIVAMOGGA LIVE NEWS | 27 SEPTEMBER 2023 SHIMOGA : ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಇವತ್ತಿನ ಅಡಿಕೆ ಧಾರಣೆ (Adike Rate). ಕಾರ್ಕಳ ಮಾರುಕಟ್ಟೆ ನ್ಯೂ ವೆರೈಟಿ 30000 45000 ವೋಲ್ಡ್ ವೆರೈಟಿ 40000 48500 ಕುಮಟ ಮಾರುಕಟ್ಟೆ ಕೋಕ 20169 32009 ಚಿಪ್ಪು 31509 34599 ಫ್ಯಾಕ್ಟರಿ 13019 26929 ಹಳೆ ಚಾಲಿ 39999 41129 ಹೊಸ ಚಾಲಿ 37569 40199 ಶಿವಮೊಗ್ಗ ಮಾರುಕಟ್ಟೆ ಗೊರಬಲು 18009 37269 ಬೆಟ್ಟೆ 48219 … Read more

ಶಿವಮೊಗ್ಗ ಹಿಂದೂ ಮಹಾಸಭಾ ಗಣಪತಿ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಪ್ರಮುಖ 10 ಪಾಯಿಂಟ್‌

All-about-Shimoga-Hindu-Mahasabha-Ganapathi

SHIVAMOGGA LIVE NEWS | 27 SEPTEMBER 2023 SHIMOGA : ಹಿಂದೂ ಸಂಘಟನೆಗಳ ಮಹಾಮಂಡಳದ ವತಿಯಿಂದ ಪ್ರತಿಷ್ಠಾಪಿಸಲಾಗಿರುವ ಗಣಪತಿಯ ರಾಜಬೀದಿ ಉತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಇದಕ್ಕಾಗಿ ನಗರದಲ್ಲಿ ಅದ್ಧೂರಿ ಸಿದ್ಧತೆ ನಡೆದಿದೆ. ಮೆರವಣಿಗೆ ಸಾಗುವ ಹಾದಿ ಉದ್ದಕ್ಕೂ ಅಲಂಕಾರ ಮಾಡಲಾಗಿದೆ. ಇಡೀ ನಗರ ಕೇಸರಿಮಯವಾಗಿದೆ. ಶಿವಮೊಗ್ಗ ಸೇರಿದಂತೆ ವಿವಿಧೆಡೆಯಿಂದ ಲಕ್ಷ ಲಕ್ಷ ಜನರು ಮೆರವಣಿಗೆಯಲ್ಲಿ ಭಾಗಿಯಾಗಲಿದ್ದಾರೆ. ಹಿಂದೂ ಮಹಾಸಭಾ (Hindu Mahasabha) ಗಣಪತಿಯ ಕುರಿತು ಹಲವು ಪ್ರಮುಖ ಸಂಗತಿಗಳಿವೆ. ಅದರ 10 ಪ್ರಮುಖ ಪಾಯಿಂಟ್‌ಗಳು ಇಲ್ಲಿವೆ. … Read more

BREAKING NEWS – ಭದ್ರಾವತಿ ವಿಐಎಸ್‌ಎಲ್‌ನಲ್ಲಿ ಚಿರತೆ ಸೆರೆ

270923 leapord captured at Bhadravati VISL Peacock Yard

SHIVAMOGGA LIVE NEWS | 26 SEPTEMBER 2023 BHADRAVATHI : ವಿಐಎಸ್‌ಎಲ್‌ ಕಾರ್ಖಾನೆ ಆವರಣದಲ್ಲಿ ಚಿರತೆ (Leopard) ಸೆರೆಯಾಗಿದೆ. ಅರಣ್ಯ ಇಲಾಖೆ ಇಟ್ಟಿದ್ದ ಬೋನ್‌ನಲ್ಲಿ ಚಿರತೆ ಸೆರೆ ಸಿಕ್ಕಿದೆ. ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ವಿಐಎಸ್‌ಎಲ್‌ನ ಪೀಕಾಕ್‌ ಯಾರ್ಡ್‌ನಲ್ಲಿ ಅರಣ್ಯ ಇಲಾಖೆ ಬೋನ್‌ ಇರಿಸಿತ್ತು. ಅಲ್ಲಿ ಚಿರತೆ (Leopard) ಸೆರೆ ಸಿಕ್ಕಿದೆ. ಬೆಳಗ್ಗೆ ಕಾರ್ಮಿಕರು ಪೀಕಾಕ್‌ ಯಾರ್ಡ್‌ ಕಡೆ ಹೋದಾಗ ಚಿರತೆ ಸೆರೆಯಾಗಿರುವುದನ್ನು ಗಮನಿಸಿ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. … Read more

ಶಿವಮೊಗ್ಗ ನಗರದ ಕೆಲ ಬಡಾವಣೆಗಳಲ್ಲಿ ಎರಡು ದಿನ ಕುಡಿಯುವ ನೀರು ಬರಲ್ಲ

Drinking-Water-Tap

SHIVAMOGGA LIVE NEWS | 26 SEPTEMBER 2023 SHIMOGA : ಸವಳಂಗ ರಸ್ತೆಯಲ್ಲಿ ನಿರ್ಮಿಸುತ್ತಿರುವ ರೈಲ್ವೆ ಮೇಲುಸೇತುವೆ ಬಳಿ ಸ್ಮಾರ್ಟ್‍ಸಿಟಿ ಕೊಳವೆ ಮಾರ್ಗ ಬದಲಾಯಿಸುವ ಕಾಮಗಾರಿ ಕೈಗೊಳ್ಳಲಾಗಿದೆ. ಆದ್ದರಿಂದ ಸೆ. 27 ಮತ್ತು 28 ರಂದು ನಗರದ ವಿವಿಧೆಡೆ ಕುಡಿಯುವ ನೀರು (DRINKING WATER) ಸರಬರಾಜು ವ್ಯತ್ಯಯವಾಗಲಿದೆ. ಬಸವೇಶ್ವರನಗರ, ನವುಲೆ, ಕುವೆಂಪು ಬಡಾವಣೆ, ಅಶ್ವಥ್‍ನಗರ, ಎಲ್.ಬಿ.ಎಸ್.ನಗರ, ಕೃಷಿನಗರ, ಶಾಂತಿನಗರ, ತ್ಯಾವರೆಚಟ್ನಳ್ಳಿ, ಬೊಮ್ಮನಕಟ್ಟೆ, ದೇವರಾಜ್‍ಅರಸ್ ಬಡಾವಣೆ, ಸಹ್ಯಾದ್ರಿನಗರ, ಜೆ.ಹೆಚ್.ಪಟೇಲ್ ಬಡಾವಣೆ, ಶಾರದಮ್ಮ ಬಡಾವಣೆ, ಸಹಕಾರಿ ನಗರ, ಖಾಜಿ … Read more

ಶಿವಮೊಗ್ಗ ನಗರ ಸಂಪೂರ್ಣ ಕೇಸರಿಮಯ, ಗಾಂಧಿ ಬಜಾರ್‌ ಮಹಾದ್ವಾರದ ಮೇಲೆ ಉಗ್ರ ನರಸಿಂಹ, ಹೇಗಿದೆ ಅಲಂಕಾರ?

Shimoga-Gandhi-Bazaar-ahead-of-hindu-mahasabha-ganapathi-procession.

SHIVAMOGGA LIVE NEWS | 26 SEPTEMBER 2023 SHIMOGA : ಹಿಂದೂ ಸಂಘಟನೆಗಳ ಮಹಾಮಂಡಳಿಯ ಗಣಪತಿಯ (GANESH) ರಾಜಬೀದಿ  ಉತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆ ನಗರದಾದ್ಯಂತ ಅಲಂಕಾರ ಮಾಡಲಾಗಿದೆ. ಶಿವಮೊಗ್ಗ ಸಿಟಿ ಕೇಸರಿಮಯವಾಗಿದೆ. ಮಹಾದ್ವಾರದ ಮೇಲೆ ಉಗ್ರ ನರಸಿಂಹ ಗಾಂಧಿ ಬಜಾರ್‌ ಮುಖ್ಯ ದ್ವಾರದಲ್ಲಿ ಈ ಬಾರಿ ಉಗ್ರ ನರಸಿಂಹನ ಪ್ರತಿಮೆ ಸ್ಥಾಪಿಸಲಾಗಿದೆ. ಉಗ್ರ ನರಸಿಂಹ ಸ್ವಾಮಿಯು ಹಿರಣ್ಯ ಕಶ್ಯಪನನ್ನು ತನ್ನ ತೊಡೆಯ ಮೇಲೆ ಮಲಗಿಸಿಕೊಂಡು ಸಂಹಾರ ಮಾಡಿದ್ದ. ಅದರ ಪ್ರತಿರೂಪವನ್ನು ಚಿತ್ರಿಸಲಾಗಿದೆ. ಓತಿಘಟ್ಟದಲ್ಲಿರುವ … Read more

ಶಿವಮೊಗ್ಗದಲ್ಲಿ ಜನತಾ ದರ್ಶನಕ್ಕೆ ಭರ್ಜರಿ ರೆಸ್ಪಾನ್ಸ್‌, ಎಷ್ಟು ಅರ್ಜಿ ಸಲ್ಲಿಕೆಯಾಯ್ತು? ಇಲ್ಲಿದೆ 6 ಪ್ರಮುಖಾಂಶ

janata-darshana-in-Shimoga-Kuvempu-rangamandira-madhu-Bangarappa.

SHIVAMOGGA LIVE NEWS | 26 SEPTEMBER 2023 SHIMOGA : ಸರ್ಕಾರದ ಮೊದಲ ಜನತಾ ದರ್ಶನಕ್ಕೆ (Janata Darshana) ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಸಚಿವ ಮಧು ಬಂಗಾರಪ್ಪ ನೇತೃತ್ವದಲ್ಲಿ ನಡೆದ ಕಾರ್ಯಕ್ರಮಕ್ಕೆ ದೊಡ್ಡ ಸಂಖ್ಯೆಯ ಜನರು ಅಹವಾಲು ಸಲ್ಲಿಸಿದ್ದಾರೆ. ಸಚಿವರೊಂದಿಗೆ ಖುದ್ದು ಮಾತನಾಡಿ ಸಮಸ್ಯೆ ಪರಿಹರಿಸುವಂತೆ ಜನರು ಮನವಿ ಮಾಡಿದರು. ಮೊದಲ ಜನತಾ ದರ್ಶನದ ಪ್ರಮುಖ ಆರು ಫಟಾಫಟ್‌ ಅಪ್‌ಡೇಟ್‌ ಇಲ್ಲಿದೆ. ವೇದಿಕೆಯಿಂದ ಕೆಳಗಿಳಿದು ಅಹವಾಲು ಸ್ವೀಕಾರ ಜನತಾ ದರ್ಶನದಲ್ಲಿ (Janata … Read more

ಇವತ್ತು ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ, ಭದ್ರಾವತಿಯಲ್ಲಿ ಹೇಗಿದೆ ಸಿದ್ಧತೆ?

Bhadravathi-Hindu-Mahasabha-Ganapati-Procession.

SHIVAMOGGA LIVE NEWS | 26 SEPTEMBER 2023 BHADRAVATHI : ಪ್ರತಿಷ್ಠಿತ ಹಿಂದೂ ಮಹಾಸಭಾ ಗಣಪತಿ ಮೆರವಣಿಗೆಗೆ ಕ್ಷಣಗಣನೆ ಆರಂಭವಾಗಿದೆ. ರಾಜಬೀದಿ ಕೇಸರಿಮಯವಾಗಿದೆ. ಇನ್ನು, ವಿಸರ್ಜನಾ ಪೂರ್ವ ಮೆರವಣಿಗೆ ಹಿನ್ನೆಲೆ ಬಿಗಿ ಪೊಲೀಸ್‌ ಬಂದೋಬಸ್ತ್‌ (Bandobast) ಕೈಗೊಳ್ಳಲಾಗಿದೆ. ಭದ್ರಾವತಿಯ ಹೊಸಮನೆ ಬಡಾವಣೆಯಲ್ಲಿ ಹಿಂದೂ ಮಹಾಸಭಾ ಗಣಪತಿ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಇವತ್ತು ಗಣಪತಿಯ ಮೆರವಣಿಗೆ ನಡೆಯಲಿದೆ. ಇದಕ್ಕಾಗಿ ಹಿಂದೂ ಕಾರ್ಯಕರ್ತರು ಅದ್ಧೂರಿ ಸಿದ್ಧತೆ ಮಾಡಿಕೊಂಡಿದ್ದಾರೆ. ಕೇಸರಮಯ ಮರವಣಿಗೆ ಹಾದಿ ಗಣಪತಿ ಮೆರೆವಣಿಗೆ ಸಾಗುವ ಹಾದಿ ಉದ್ದಕ್ಕು ಕೇಸರಿಮಯವಾಗಿದೆ. … Read more

ಡ್ಯೂಟಿ ಮುಗಿಸಿ ಆಸ್ಪತ್ರೆಯಿಂದ ಹೊರ ಬಂದ ಡಾಕ್ಟರ್‌ಗೆ ಕಾದಿತ್ತು ಶಾಕ್

Mc Gann Hospital Building

SHIVAMOGGA LIVE NEWS | 25 SEPTEMBER 2023 SHIMOGA : ಮೆಗ್ಗಾನ್‌ ಆಸ್ಪತ್ರೆಯ ವೈದ್ಯರೊಬ್ಬರ ಬೈಕ್‌ ಕಳ್ಳತನವಾಗಿದೆ‌ (Bike Theft). ಆಸ್ಪತ್ರೆಯ ಎಮರ್ಜನ್ಸಿ ವಾರ್ಡ್‌ ಮುಂಭಾಗ ಲಾಕ್‌ ಮಾಡಿ ನಿಲ್ಲಿಸಿದ ಬೈಕ್‌ ಕಳುವಾಗಿದೆ. ವೈದ್ಯ ರಾಕೇಶ್‌ ಕುಮಾರ್‌ ಅವರು ಸೆ.9ರಂದು ಬೆಳಗ್ಗೆ 8 ಗಂಟೆಗೆ ಮೆಗ್ಗಾನ್‌ ಆಸ್ಪತ್ರೆಗೆ ಕರ್ತವ್ಯಕ್ಕೆ ಹಾಜರಾಗಿದ್ದರು. ಬೈಕ್‌ ಅನ್ನು ಆಸ್ಪತ್ರೆ ಮುಂಭಾಗ ನಿಲ್ಲಿಸಿದ್ದರು. ಮಧ್ಯಾಹ್ನ 3.30ಕ್ಕೆ ಡ್ಯೂಟಿ ಮುಗಿಸಿ ಹೊರಗೆ ಬಂದಾಗ ಅವರ ಪ್ಯಾಷನ್‌ ಪ್ರೋ ಬೈಕ್‌ ನಾಪತ್ತೆಯಾಗಿತ್ತು. ಎಲ್ಲೆಡೆ ಹುಡುಕಾಡಿದ … Read more

ಆಲ್ಕೊಳ ಸರ್ಕಲ್‌ ಸಮೀಪ 6 ಮಂದಿಗೆ ಚಾಕು ಇರಿದಿದ್ದ 9 ಮಂದಿ ಅರೆಸ್ಟ್‌

Arrest News Graphics

SHIVAMOGGA LIVE NEWS | 24 SEPTEMBER 2023 SHIMOGA : ಆಲ್ಕೊಳ ಸರ್ಕಲ್‌ ಸಮೀಪ ಮಹಾನಗರ ಪಾಲಿಕೆ ಕಸ ಹಾಕುವ ಜಾಗದಲ್ಲಿ ಆರು ಯುವಕರಿಗೆ ಚಾಕು ಇರಿದ (Attack) ಪ್ರಕರಣಕ್ಕೆ ಸಂಬಂಧಿಸಿದಂತೆ 9 ಮಂದಿಯನ್ನು ಬಂಧಿಸಲಾಗಿದೆ. ವೈಯಕ್ತಿಕ ಕಾರಣಕ್ಕೆ ಎರಡು ಗುಂಪುಗಳ ಮಧ್ಯೆ ಗಲಾಟೆಯಾಗಿ ಚಾಕು ಇರಿಯಲಾಗಿತ್ತು. ಪವನ್‌, ಮಂಜುನಾಥ್‌, ಚಂದನ್‌, ರಂಗನಾಥ್‌, ಮನೋಜ್‌, ಶ್ರೀನಿವಾಸ್‌, ರಾಜಶೇಖರ್‌, ವಿಶ್ವನಂದನ್‌, ಶ್ಯಾಮ್‌ ರಾಬಿನ್‌ ಬಂಧಿತರು. ಚಾಕು ಇರಿಯಲು ಕಾರಣವೇನು? ನೇತಾಜಿ ಸರ್ಕಲ್‌ನಲ್ಲಿ ಭಗತ್‌ ಯುವಕರ ಸಂಘದ ಹೆಸರಿನಲ್ಲಿ … Read more

ಬಸ್‌ ಹತ್ತಿ ಸೀಟ್‌ನಲ್ಲಿ ಕುಳಿತು ಬ್ಯಾಗ್‌ನತ್ತ ನೋಡಿದ ಮಹಿಳೆಗೆ ಕಾದಿತ್ತು ಆಘಾತ, ಠಾಣೆಗೆ ದೌಡು

Shakthi-Yojane-Free-Ticket-of-women-in-Shimoga-KSRTC-Bus

SHIVAMOGGA LIVE NEWS | 23 SEPTEMBER 2023 SHIMOGA : ಬಸ್‌ ಹತ್ತುವ ಸಂದರ್ಭ ಮಹಿಳೆಯೊಬ್ಬರ ಬ್ಯಾಗಿನಲ್ಲಿದ್ದ ಪರ್ಸ್‌ (Purse) ಕಳ್ಳತನವಾಗಿದೆ. ಇದರಲ್ಲಿ ಚಿನ್ನಾಭರಣ, ಮೊಬೈಲ್‌ ಫೋನ್‌ ಇತ್ತು ಎಂದು ಮಹಿಳೆ ಆರೋಪಿಸಿದ್ದು, ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆರಿಯಮ್ಮ ಎಂಬುವವರು ಬೆಂಗಳೂರಿನಿಂದ ಬಂದಿದ್ದು, ಸಾಗರಕ್ಕೆ ತೆರಳುವ ಕೆಎಸ್‌ಆರ್‌ಟಿಸಿ ಬಸ್‌ ಹತ್ತಿದ್ದರು. ಸೀಟ್‌ನಲ್ಲಿ ಕುಳಿತು ಬ್ಯಾಗಿನಲ್ಲಿದ್ದ ಪರ್ಸ್‌ ತೆಗೆಯಲು ನೋಡಿದಾಗ ಜಿಪ್‌ ತೆರೆದುಕೊಂಡಿತ್ತು. ಬ್ಯಾಗ್‌ ಪರಿಶೀಲಿಸಿದಾಗ ಪರ್ಸ್‌ (Purse) ನಾಪತ್ತೆಯಾಗಿತ್ತು. ಪರ್ಸ್‌ನಲ್ಲಿ 8 ಸಾವಿರ … Read more