ಶಾಲೆಯ ಬೀಗ ತೆಗೆಯಲು ಬಂದ ಮುಖ್ಯ ಶಿಕ್ಷಕರಿಗೆ ಕಾದಿತ್ತು ಆಘಾತ, ಇದೇ ಮೊದಲಲ್ಲ ಇಂತಹ ಪ್ರಕರಣ

Crime-News-General-Image

SHIVAMOGGA LIVE NEWS | 28 JUNE 2024 SHIMOGA : ನಗರದ ಸರ್ಕಾರಿ ಶಾಲೆಗೆ (School) ನುಗ್ಗಿರುವ ದುಷ್ಕರ್ಮಿಗಳು ಮಕ್ಕಳ ಉಪಯೋಗಕ್ಕೆ ಇಟ್ಟಿದ್ದ ದಿನಸಿ ವಸ್ತುಗಳನ್ನು ಹಾಳುಗೆಡವಿದ್ದಾರೆ. ಕಾಮಾಕ್ಷಿ ಬೀದಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಘಟನೆ ಸಂಭವಿಸಿದೆ. ಮುಖ್ಯ ಶಿಕ್ಷಕರು ಬೆಳಗ್ಗೆ ಶಾಲೆಗೆ ಬಂದಾಗ ಅಡುಗೆ ಮನೆಯ ಬಾಗಿಲಿನ ಬೀಗ ಮುರಿದಿತ್ತು. ಅಡುಗೆ ಮನೆಯಲ್ಲಿ ಗ್ಯಾಸ್‌ ಆನ್‌ ಮಾಡಲಾಗಿತ್ತು. ಹಾಲಿನ ಪುಡಿ, ಸಕ್ಕರೆ, ರಾಗಿ ಮಾಲ್ಟ್‌ ಅನ್ನು ನೀರಿನಲ್ಲಿ ಮಿಕ್ಸ್‌ ಮಾಡಿ ಹಾಳು ಮಾಡಲಾಗಿತ್ತು. … Read more

ಶಿವಮೊಗ್ಗದಿಂದ ಕೆಲಸಕ್ಕೆಂದು ಆಫ್ರಿಕಾಗೆ ಹೋಗಿದ್ದ, ಭಾರತಕ್ಕೆ ಹಿಂತಿರುಗಿ 7 ವರ್ಷವಾದರೂ ಮನೆಗೆ ಬಾರದ ವ್ಯಕ್ತಿ

200123 Police Jeep With Light jpg

SHIVAMOGGA LIVE NEWS | 26 JUNE 2024 SHIMOGA: ಕೆಲಸಕ್ಕೆಂದು ಆಫ್ರಿಕಾ ದೇಶಕ್ಕೆ ತೆರಳಿದ್ದ ವ್ಯಕ್ತಿ ಭಾರತಕ್ಕೆ ಮರಳಿದ್ದು ಮನೆಗೆ ಹಿಂತಿರುಗಿಲ್ಲ. ಏಳು ವರ್ಷದಿಂದ ಆತ ಕಾಣೆಯಾಗಿದ್ದಾನೆ (Missing) ಎಂದು ಪೊಲೀಸ್‌ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ವಿನೋಬನಗರ ಪೊಲೀಸ್‌ ಠಾಣೆ ವ್ಯಾಪ್ತಿಯ ಇಬ್ರಾಹಿಂ ಖಲೀಲ್‌ ವುಲ್ಲಾ (39) ಕಾಣೆಯಾದಾತ. ವೆಸ್ಟ್‌ ಅಫ್ರಿಕಾದ ಸಿರಾ ಲಿಯೋನ್‌ ಎಂಬಲ್ಲಿಗೆ ಇಬ್ರಾಹಿಂ ಖಲೀಲ್‌ ವುಲ್ಲಾ ಕೆಲಸಕ್ಕೆ ತೆರಳಿದ್ದ. 2016ರಲ್ಲಿ ಈತ ಭಾರತಕ್ಕೆ ಹಿಂತಿರುಗಿದ್ದ. ಅಂದಿನಿಂದ ಈತ ಮನೆಗೆ ಬಂದಿಲ್ಲ ಎಂದು ಪ್ರಕಟಣೆಯಲ್ಲಿ … Read more

KSRTC ಬಸ್ಸಿನಲ್ಲಿ ಬಾಯಾರಿಕೆ ಅಂತಾ ಮೇಲೆ ನೋಡಿದ ಯುವತಿಗೆ ಕಾದಿತ್ತು ಆಘಾತ

KSRTC-Bus-General-Image

SHIVAMOGGA LIVE NEWS | 26 JUNE 2024 SHIMOGA : ಖಾಸಗಿ ಕಂಪನಿ ಉದ್ಯೋಗಿಯೊಬ್ಬರು ಕೆಎಸ್‌ಆರ್‌ಟಿಸಿ ಬಸ್‌ನ ಲಗೇಜ್‌ ಕ್ಯಾರಿಯರ್‌ನಲ್ಲಿ ಇಟ್ಟಿದ್ದ ಲ್ಯಾಪ್‌ಟಾಪ್‌ (Laptop) ಬ್ಯಾಗ್‌ ಕಳುವಾಗಿದೆ. ಶಿವಮೊಗ್ಗದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಘಟನೆ ಸಂಭವಿಸಿದೆ. ಹೊಸನಗರದ ಸಿಂಧು ಎಂಬುವರು ರಜೆ ಮುಗಿಸಿ ಭಾನುವಾರ ರಾತ್ರಿ ತಮ್ಮ ಸಹೋದರಿ ಜೊತೆಗೆ ಬೆಂಗಳೂರಿಗೆ ತೆರಳಲು ಶಿವಮೊಗ್ಗದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಹತ್ತಿದ್ದರು. ಲಗೇಜ್‌ ಇಡುವ ಜಾಗದಲ್ಲಿ ಲ್ಯಾಪ್‌ಟಾಪ್‌ ಬ್ಯಾಗ್‌ ಮತ್ತು ಇನ್ನೊಂದು ಬ್ಯಾಗ್‌ ಅನ್ನು ಇಟ್ಟಿದ್ದರು. ಸ್ವಲ್ಪ ಸಮಯದ … Read more

ಶಿವಮೊಗ್ಗದಲ್ಲಿ ಪೇಂಟಿಂಗ್‌ ಮಾಡುತ್ತಿದ್ದ ಇಬ್ಬರು ಕಾರ್ಮಿಕರಿಗೆ ಕರೆಂಟ್‌ ಶಾಕ್‌

two-injured-at-RMC-yard.

SHIVAMOGGA LIVE NEWS | 26 JUNE 2024 SHIMOGA : ಕಟ್ಟಣದ ಪೇಂಟಿಂಗ್‌ ಕೆಲಸದ ವೇಲೆ ವಿದ್ಯುತ್‌ ಶಾಕ್‌ನಿಂದಾಗಿ (Shock) ಇಬ್ಬರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ನಗರದ ಆರ್‌ಎಂಸಿ ಯಾರ್ಡ್‌ನ ಗೀತಾ ಸ್ಟೋರ್ ಬಳಿ ಘಟನೆ ಸಂಭವಿಸಿದೆ. ಗಣೇಶ್ ಹಾಗೂ ರಾಜು ನಾಯ್ಕ ಗಾಯಗೊಂಡ ಕಾರ್ಮಿಕರು. ಕಟ್ಟಡದ ಹೊರಗೆ ಪೇಂಟ್ ಮಾಡುತ್ತಿದ್ದಾಗ ಅಲ್ಲಿಯೇ ಇದ್ದ ಟ್ರಾನ್ಸ್‌ಫರ್ಮರ್‌ ಬಳಿಯ ತಂತಿಯಿಂದ ವಿದ್ಯುತ್ ಪ್ರವಹಿಸಿ ಇಬ್ಬರೂ ಕೆಳಗೆ ಬಿದ್ದಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿನೋಬ ನಗರ … Read more

ಆನಂದಪುರ ಬಳಿ ಅಪಘಾತದಲ್ಲಿ ತೀವ್ರ ಗಾಯಗೊಂಡು ಯಕ್ಷಗಾನ ಭಾಗವತ ಸಾವು

Yakshagana-Bhagavatha-Venugopal-succumbed-in-an-accident.

SHIVAMOGGA LIVE NEWS | 26 JUNE 2024 SAGARA : ಬೈಕ್ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಯಕ್ಷಗಾನ (Yakshagana) ಭಾಗವತ ವೇಣುಗೋಪಾಲ್ (35) ಕೊನೆಯುಸಿರೆಳೆದಿದ್ದಾರೆ. ಪುರಪ್ಪೆಮನೆ ಕೆಳಮನೆ ಗ್ರಾಮದ ವೇಣುಗೋಪಾಲ್‌ ಅವರು ಸೋಮವಾರ ರಾತ್ರಿ ಬೈಕ್‌ನಲ್ಲಿ ಮನೆಗೆ ಬರುತ್ತಿದ್ದಾಗ ಆನಂದಪುರ ಸಮೀಪದ ಗಡಿಕಟ್ಟೆಯಲ್ಲಿ ಹೋರಿ ಅಡ್ಡಬಂದಿದೆ. ಈ ಸಂದರ್ಭ ಬೈಕ್‌ನಿಂದ ಬಿದ್ದು ತಲೆಗೆ ತೀವ್ರ ಪೆಟ್ಟಾಗಿತ್ತು. ಆಸ್ಪತ್ರೆಗೆ ಸಾಗಿಸುವಾಗ ಸಾವಿಗೀಡಾಗಿದ್ದಾರೆ. ಇವರು ಕೆಳಮನೆ ಮೇಳದ ಭಾಗವತ ಕೆ.ಜಿ.ರಾಮರಾವ್ ಅವರ ಪುತ್ರ. ಇವರೂ ಸಹ ಸಿಗಂದೂರು ಮೇಳದ … Read more

ಶಿವಮೊಗ್ಗಕ್ಕೆ ರಾತ್ರಿ ಬಂದ ರೈಲಿನ ಬೋಗಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

Night-Train-from-Shivamogga

SHIVAMOGGA LIVE NEWS | 26 JUNE 2024 SHIMOGA : ತುಮಕೂರಿನಿಂದ ಶಿವಮೊಗ್ಗಕ್ಕೆ ತಡರಾತ್ರಿ ಬಂದ ರೈಲಿನ (Train) ಬೋಗಿಯಲ್ಲಿ ಅಪರಿಚಿತ ವೃದ್ಧನ ಶವ ಪತ್ತೆಯಾಗಿದೆ. 65 ವರ್ಷದ ವೃದ್ಧ ಮೃತಪಟ್ಟಿದ್ದು ಶವವನ್ನು ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ. ತುಮಕೂರಿನಿಂದ ಮಧ್ಯರಾತ್ರಿ 1 ಗಂಟೆಗೆ ಶಿವಮೊಗ್ಗ ನಿಲ್ದಾಣಕ್ಕೆ ರೈಲು ಬಂದು ನಿಂತಿತ್ತು. ಬೋಗಿಯಲ್ಲಿ ಮಲಗಿದ್ದಲ್ಲಿಯೇ ವೃದ್ಧ ಮೃತ ಪಟ್ಟಿರುವ ಶಂಕೆ ಇದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಶಿವಮೊಗ್ಗ ರೈಲ್ವೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ … Read more

ಹಾಲಿನ ಕ್ಯಾಂಟರ್‌, ಓಮ್ನಿ ಕಾರು ಮುಖಾಮುಖಿ ಡಿಕ್ಕಿ, ಒಬ್ಬ ಸಾವು

car-and-canter-mishap-at-gouthamapura.

SHIVAMOGGA LIVE NEWS | 25 JUNE 2024 SAGARA : ಹಾಲಿನ ಕ್ಯಾಂಟರ್ ಮತ್ತು ಒಮ್ನಿ ಕಾರು (Car) ಡಿಕ್ಕಿಯಾಗಿ ವ್ಯಕ್ತಿಯೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸಾಗರ ತಾಲೂಕು ಗೌತಮಪುರದಲ್ಲಿ ಘಟನೆ ಸಂಭವಿಸಿದೆ. ಆನಂದಪುರ ಕಡೆಯಿಂದ ಧಾರವಾಡಕ್ಕೆ ಹೋಗುತ್ತಿದ್ದ ನಂದಿನಿ ಹಾಲಿನ ಕ್ಯಾಂಟರ್ ಮತ್ತು ಶಿಕಾರಿಪುದ ಕಡೆಯಿಂದ ಆನಂದಪುರಕ್ಕೆ ಬರುತ್ತಿದ್ದ ಮಾರುತಿ ಓಮ್ಮಿ ಡಿಕ್ಕಿಯಾಗಿವೆ. ಓಮ್ಮಿಯಲ್ಲಿದ್ದ ವೀರಪ್ಪ(55) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಓಮ್ನಿ ಕಾರಿನಲ್ಲಿದ್ದ ಉಳಿದ ನಾಲ್ವರಿಗೆ ಗಾಯವಾಗಿದ್ದು, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಆನಂದಪುರ ಠಾಣೆಯಲ್ಲಿ ಪ್ರಕರಣ … Read more

ಶಿವಮೊಗ್ಗದ ಇಬ್ಬರು ಯುವಕರಿಗೆ ಜೀವಾವಧಿ ಶಿಕ್ಷೆ, 50 ಸಾವಿರ ರೂ. ದಂಡ

Shimoga District Court

SHIVAMOGGA LIVE NEWS | 25 JUNE 2024 SHIMOGA : ಜಗಳವಾಡಿ ಹರಿತ ಆಯುಧಗಳಿಂದ ವ್ಯಕ್ತಿಯೊಬ್ಬನ ಹತ್ಯೆ ಮಾಡಿದ್ದ ಆರೋಪ ಸಾಬೀತಾದ ಹಿನ್ನೆಲೆ, ಇಬ್ಬರು ಯುವಕರಿಗೆ ಜೀವಾವಧಿ (Life Term) ಶಿಕ್ಷೆ ಪ್ರಕಟಿಸಲಾಗಿದೆ. ಶಿವಮೊಗ್ಗದ ಲಷ್ಕರ್‌ ಮೊಹಲ್ಲಾದ ಮಹಮ್ಮದ್‌ ನಖಿ ಅಲಿ ಅಲಿಯಾಸ್‌ ನಖಿ (21) ಮತ್ತು ಇಲಿಯಾಸ್‌ ನಗರದ ಮಹಮ್ಮದ್‌ ಅಬು ಸ್ವಲೇಹ ಅಲಿಯಾಸ್‌ ಸೋನು (21) ಶಿಕ್ಷೆಗೆ ಒಳಗಾದವರು ಎಂದು ಪೊಲೀಸ್‌ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಏನಿದು ಪ್ರಕರಣ? ವಾದಿ-ಎ-ಹುದಾ ವಾಸಿ ಮೊಹಮ್ಮದ್‌ ಜೈದಾನ್‌ … Read more

ಬೈಪಾಸ್‌ ರಸ್ತೆಯಲ್ಲಿ ಬಸ್‌ಗೆ ದಿಢೀರ್‌ ಎದುರು ಬಂದ ಬೈಕ್‌, CCTVಯಲ್ಲಿ ಸೆರೆಯಾಯ್ತು ಅಪಘಾತದ ದೃಶ್ಯ

Rajahamsa bus

SHIVAMOGGA LIVE NEWS | 25 JUNE 2024 SHIMOGA : ನಗರದ ಬೈಪಾಸ್‌ ರಸ್ತೆಯಲ್ಲಿ ಬಸ್‌ ಮತ್ತು ಬೈಕ್‌ ನಡುವೆ ಸಂಭವಿಸಿದ ಭೀಕರ ಅಪಘಾತದ ಸಿಸಿಟಿವಿ ದೃಶ್ಯ ಲಭ್ಯವಾಗಿದೆ. ರಾಜಹಂಸ ಬಸ್ಸಿನ (Rajahamsa) ಕೆಳಗೆ ಸಿಲುಕಿ ಬೈಕ್‌ ಸವಾರ ಶ್ರೀರಾಮಪುರದ ಸಂತೋಷ್‌ (23) ನಜ್ಜುಗುಜ್ಜಾಗಿದ್ದ. ರಾಜಹಂಸ ಬಸ್ಸು ಎಂಆರ್‌ಎಸ್‌ ಸರ್ಕಲ್‌ನಿಂದ ಬಸ್‌ ನಿಲ್ದಾಣದ ಕಡೆಗೆ ಸಾಗುತ್ತಿತ್ತು. ಈ ಸಂದರ್ಭ ಊರುಗಡೂರು ರಸ್ತೆಯಿಂದ ಬೈಕ್‌ ದಿಢೀರ್‌ ಎಂದು ಬಸ್ಸಿನ ಮುಂದೆ ಬಂದಿದೆ. ಬೈಕ್‌ಗೆ ಡಿಕ್ಕಿ ಆಗುವುದನ್ನು ತಪ್ಪಿಸಲು … Read more

ಅಬ್ಬಿ ಜಲಪಾತದಲ್ಲಿ ನೀರಿನಲ್ಲಿ ಕೊಚ್ಚಿ ಹೋಗಿದ್ದ ಯುವಕನ ಮೃತದೇಹ ಪತ್ತೆ

Abbi Falls

SHIVAMOGGA LIVE NEWS | 25 JUNE 2024 HOSANAGARA : ಅಬ್ಬಿ ಜಲಪಾತದ (Falls) ನೀರಿನಲ್ಲಿ ಕೊಚ್ಚಿಹೋಗಿದ್ದ ಬಳ್ಳಾರಿಯ ವಿನೋದ್‌ ಅವರ ಶವ ಪತ್ತೆಯಾಗಿದೆ. ಹೊಸನಗರ ತಾಲ್ಲೂಕಿನ ಯಡೂರು ಬಳಿ ಅಬ್ಬಿ ಜಲಪಾತದಲ್ಲಿ ಭಾನುವಾರ ಈ ದುರ್ಘಟನೆ ಸಂಭವಿಸಿತ್ತು. ಮಧ್ಯಾಹ್ನದಿಂದಲೇ ಪಿಎಸ್ಐ ರಮೇಶ್‌ ನೇತೃತ್ವದಲ್ಲಿ ಅಗ್ನಿಶಾಮಕ ಸಿಬ್ಬಂದಿ, ಸ್ಥಳೀಯರ ಸಹಕಾರದಿಂದ ತೀವ್ರ ಶೋಧ ನಡೆಸಿದ್ದರು. ಆದರೂ ವಿನೋದ್ ಮೃತದೇಹ ಪತ್ತೆಯಾಗಿರಲಿಲ್ಲ.   ಸೋಮವಾರ ಬೆಳಿಗ್ಗೆ ಮುಳುಗು ತಜ್ಞರಾದ ಈಶ್ವರ ಮಲ್ಪೆ ಮತ್ತು ತಂಡ, ಕೋಟ ಜೀವನ್ ಮಿತ್ರ, … Read more