ರಾಜಸ್ಥಾನ | ಸೋಂಕಿತನ ಅಂತ್ಯ ಸಂಸ್ಕಾರದ ವೇಳೆ ಕೋವಿಡ್ ನಿಯಮ ಗಾಳಿಗೆ, ಒಂದೇ ಊರಿನ 21 ಮಂದಿ ಸಾವು

NATIONAL NEWS | 8 MAY 2021 ಕೋವಿಡ್ ನಿಯಮ ಉಲ್ಲಂಘಿಸಿ ಸೋಂಕಿತನ ಅಂತ್ಯಕ್ರಿಯೆ ನೆರವೇರಿಸಿದ ಕೆಲವೆ ದಿನದಲ್ಲಿ, 21 ಮಂದಿ ಮೃತಪಟ್ಟಿದ್ದಾರೆ. ಎಲ್ಲರೂ ಸೋಂಕಿನಿಂದ ಮೃತಪಟ್ಟಿರುವ ಬಗ್ಗೆ ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾಗಿದೆ. ಆದರೆ ಅಧಿಕಾರಿಗಳು ಮಾತ್ರ ಬೇರೆಯದ್ದೇ ವಾದ ಮಂಡಿಸುತ್ತಿದ್ದಾರೆ. ರಾಜಸ್ಥಾನದ ಸಿಕಾರ್ ಜಿಲ್ಲೆಯ ಖೀರ್ವಾ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಏಪ್ರಿಲ್ 21ರಂದು ಕೋವಿಡ್‍ನಿಂದ ಮೃತಪಟ್ಟ ವ್ಯಕ್ತಿಯೊಬ್ಬನ ಅಂತ್ಯ ಸಂಸ್ಕಾರ ನೆರವೇರಿಸಲಾಗಿತ್ತು. ಈ ವೇಳೆ ಶವವನ್ನು ಪ್ಲಾಸ್ಟಿಕ್ ಚೀಲದಿಂದ ಹೊರ ತೆಗೆಯಲಾಗಿತ್ತು. ಹಲವರು ಮೃತದೇಹವನ್ನು ಮುಟ್ಟಿದ್ದರು. … Read more

ರಾಜ್ಯಗಳಿಗೆ ಇನ್ನು ಮೂರು ದಿನದಲ್ಲಿ ಬರಲಿದೆ ಲಕ್ಷ ಲಕ್ಷ ಲಸಿಕೆ, ಈಗೆಷ್ಟು ಲಭ್ಯವಿದೆ? ಕೇಂದ್ರದಿಂದ ವರದಿ ರಿಲೀಸ್

NATIONAL NEWS | 8 MAY 2021 ಕೋವಿಡ್ ಲಸಿಕೆ ಸಂಬಂಧ ಕೇಂದ್ರ ಸರ್ಕಾರ ಮಹತ್ವದ ಪ್ರಕಟಣೆ ಹೊರಡಿಸಿದೆ. ಈವರೆಗೂ ಎಷ್ಟು ಲಸಿಕೆ ವಿತರಣೆ ಮಾಡಲಾಗಿದೆ, ರಾಜ್ಯಗಳ ಬಳಿ ಇನ್ನೆಷ್ಟು ಲಸಿಕೆ ಬಾಕಿ ಇದೆ ಎಂಬ ಮಾಹಿತಿಯನ್ನು ಬಿಡುಗಡೆ ಮಾಡಿದೆ. ಶನಿವಾರ ಬೆಳಗ್ಗೆ 8 ಗಂಟೆವರೆಗಿನ ವರದಿಯನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವರದಿ ಬಿಡುಗಡೆ ಮಾಡಿದೆ. ದೇಶಾದ್ಯಂತ ಎಲ್ಲಾ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಲ್ಲಿ ಈವರೆಗೂ 17.49 ಕೋಟಿ ಡೋಸ್‍ಗಳಷ್ಟು ಲಸಿಕೆ ವಿತರಣೆ ಮಾಡಲಾಗಿದೆ. … Read more

ಒಂಭತ್ತು ವಿಮಾನಗಳಲ್ಲಿ ಕರೋನ ಚಿಕಿತ್ಸೆಗೆ ಸಲಕರಣೆ, ಇವತ್ತು ತಲುಪುತ್ತೆ ಮೊದಲ ಪ್ಯಾಕೇಜ್

ನವದೆಹಲಿ : ಕರೋನ ಎರಡನೆ ಅಲೆಯಿಂದ ತತ್ತರಿಸಿವ ಭಾರತಕ್ಕೆ ಬ್ರಿಟನ್‍ ನೆರವಾಗಿದೆ. ಚಿಕಿತ್ಸೆ ಅಗತ್ಯವಿರುವ ಸಲಕರಣೆಗಳ ಮೊದಲ ಪ್ಯಾಕೇಜನ್ನು ಭಾರತಕ್ಕೆ ರವಾನಿಸಿದೆ. ಇವತ್ತು ಆ ಪ್ಯಾಕೇಜ್ ದೆಹಲಿಗೆ ತಲುಪಲಿದೆ. ಒಂಭತ್ತು ವಿಮಾನದಲ್ಲಿ ಸಲಕರಣೆಗಳನ್ನು ರವಾನಿಸಲು ಯೋಜಿಸಲಾಗಿದೆ. ಒಂದು ವಾರದಲ್ಲಿ ಇವೆಲ್ಲವು ಭಾರತವನ್ನು ತಲುಪಲಿದೆ. ಈ ಪ್ಯಾಕೇಜ್‍ನಲ್ಲಿ 495 ಆಕ್ಸಿಜನ್ ಕಾನ್ಸನ್‍ಟ್ರೇಟರ್‍ಗಳು, 120 ನಾನ್ ಇನ್ವೇಸಿವ್ ವೆಂಟಿಲೇಟರ್, 20 ಮ್ಯಾನುಯಲ್ ವೆಂಟಿಲೇಟರ್‍ಗಳು ಸೇರಿವೆ. ಇದನ್ನೂ ಓದಿ – ಇವತ್ತು ರಾತ್ರಿಯಿಂದ ಸೆಮಿ ಲಾಕ್​ಡೌನ್​, ನಾಳೆಯಿಂದ ಯಾವ ಸೇವೆ ಇರುತ್ತೆ? ಯಾವುದಕ್ಕಿಲ್ಲ … Read more

ಹಲವು ರಾಜ್ಯಗಳಲ್ಲಿ ಲಾಕ್​ಡೌನ್, ರೈಲುಗಳ ಸಂಚಾರದ ಬಗ್ಗೆ ರೈಲ್ವೆ ಇಲಾಖೆಯಿಂದ ಮಹತ್ವದ ನಿರ್ಧಾರ

mysore talaguppa train engine with boggies

ನವದದೆಹಲಿ : ಕರೋನ ಹಿನ್ನೆಲೆ ಹಲವು ರಾಜ್ಯಗಳಲ್ಲಿ ಲಾಕ್‍ಡೌನ್ ಘೋಷಣೆಯಾಗಿದೆ. ಆದರೂ ರೈಲುಗಳ ಸಂಚಾರ ಎಂದಿನಂತೆ ಇರಲಿದೆ. ಅಗತ್ಯವಿದ್ದ ಕಡೆ ಹೆಚ್ಚುವರಿ ರೈಲುಗಳನ್ನು ಓಡಲಾಗತ್ತದೆ ಎಂದು ಭಾರತೀಯ ರೈಲ್ವೆ ತಿಳಿಸಿದೆ. ಮಹಾರಾಷ್ಟ್ರ, ದೆಹಲಿ, ಗುಜರಾತ್, ಕರ್ನಾಟಕದಿಂದ ವಿವಿಧೆಡೆಗೆ ಹೆಚ್ಚು ರೈಲುಗಳು ಸಂಚರಿಸುತ್ತಿವೆ.  ಇಲ್ಲಿನ ಪರಿಸ್ಥಿತಿಯ ಅವಲೋಕ ಮಾಡಲಾಗುತ್ತಿದೆ. ಟಿಕೆಟಿಂಗ್ ಪ್ರಮಾಣವನ್ನು ಗಮನಿಸಲಾಗುತ್ತಿದೆ. ಹೆಚ್ಚಿನ ಪ್ರಯಾಣಿಕರು ಸಂಚರಿಸುವ ಮಾರ್ಗದಲ್ಲಿ ಹೆಚ್ಚುವರಿ ರೈಲು ಓಡಿಸಲು ಚಿಂತಿಸಲಾಗಿದೆ ಎಂದು ರೈಲ್ವೆ ಮಂಡಳಿ ಅಧ್ಯಕ್ಷ ಸುನೀತ್ ಶರ್ಮಾ ಹೇಳಿದ್ದಾರೆ. ಇದನ್ನೂ ಓದಿ  – ಎಲ್ಲರಿಗೂ … Read more

ಮದ್ಯ ಸೇವನೆಯ ಮಿತಿ ಇಳಿಸಿದ ದೆಹಲಿ ಸರ್ಕಾರ, ಹೊಸ ಅಬಕಾರಿ ನೀತಿ ಪ್ರಕಟ

ಶಿವಮೊಗ್ಗ ಲೈವ್.ಕಾಂ | NATIONAL NEWS | 22 ಮಾರ್ಚ್ 2021 ದೆಹಲಿ ಸರ್ಕಾರ ಕುಡಿತದ ವಯೋಮಿತಿಯನ್ನು ಇಳಿಕೆ ಮಾಡಿದೆ. ಅಬಕಾರಿ ನೀತಿಯಲ್ಲಿ ಮಹತ್ವದ ಬದಲಾವಣೆ ಮಾಡಿರುವ ಸರ್ಕಾರ, ವಯೋಮಿತಿ ಇಳಿಕೆ ಮಾಡಿದೆ. ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರು ಪರಿಷ್ಕೃತ ಅಬಕಾರಿ ನೀತಿಯನ್ನು ಪ್ರಕಟಿಸಿದ್ದಾರೆ. ಇದರಲ್ಲಿ ಮದ್ಯ ಸೇವನೆಗೆ ಹಿಂದೆ ನಿಗದಿಪಡಿಸಲಾಗಿದ್ದ ವಯೋಮಿತಿಯನ್ನು ಸಡಿಲಗೊಳಿಸಲಾಗಿದೆ. 25 ವರ್ಷ ವಯೋಮಿತಿಯನ್ನು 21 ವರ್ಷಕ್ಕೆ ಇಳಿಸಲಾಗಿದೆ. ತಜ್ಞರ ಸಮಿತಿ ಕೊಟ್ಟಿರುವ ಆದೇಶದ ಮೇರೆಗೆ ವಯೋಮಿತಿಯನ್ನು ಇಳಿಕೆ ಮಾಡಲಾಗಿದೆ ಎಂದು … Read more

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ, ಕನ್ನಡದ ಎರಡು ಸಿನಿಮಾಗಳಿಗೆ ಅವಾರ್ಡ್

ಶಿವಮೊಗ್ಗ ಲೈವ್.ಕಾಂ | NATIONAL NEWS | 22 ಮಾರ್ಚ್ 2021 67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿದೆ. ಕೋವಿಡ್‍ -19ರ ಕಾರಣದಿಂದಾಗಿ ಒಂದು ವರ್ಷ ವಿಳಂಬವಾಗಿ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ಕನ್ನಡದ ಅಕ್ಷಿ ಮತ್ತು ಅವನೇ ಶ್ರೀಮನ್ನಾರಾಯಣ ಚಿತ್ರಗಳು ಪ್ರಶಸ್ತಿ ಬಾಚಿಕೊಂಡಿವೆ. ಬಾಲಿವುಡ್‍ ನಟ ಮನೋಜ್ ಬಾಜಪೇಯ್‍ ಮತ್ತು ತಮಿಳು ನಟ ಧನುಷ್ ಅವರು ಜಂಟಿಯಾಗಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಬಾಲಿವುಡ್ ನಡಿ ಕಂಗನಾ ರನೌತ್‍ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿದೆ. ಯಾರಿಗೆಲ್ಲ ಪ್ರಶಸ್ತಿ … Read more

ದಕ್ಷಿಣ ಭಾರತ ನ್ಯೂಸ್ | ಚಿನ್ನ ಕಳ್ಳಸಾಗಣೆ ಮಾಡತ್ತಿದ್ದವರು ಅರೆಸ್ಟ್, ಸಿಎಂಗೆ ಬೆದರಿಕೆ ಮೆಸೇಜ್ ಕಳುಹಿಸಿದವನ ಬಂಧನ

SOUTH INDIA UPDATE | 17 ನವೆಂಬರ್ 2020 ಗುದನಾಳದಲ್ಲಿ ಚಿನ್ನ ಕಳ್ಳಸಾಗಣೆ ಚೆನ್ನೈ | ಗುದನಾಳದಲ್ಲಿ ಚಿನ್ನ ಇರಿಸಿಕೊಂಡು ಸಾಗಿಸುತ್ತಿದ್ದ ಐವರು ಪ್ರಯಾಣಿಕರ ಬಂಧನ. ಚೆನ್ನೈ ಏರ್ ಇಂಟೆಲಿಜೆನ್ಸ್ ವಿಭಾಗದಿಂದ ಏರ್‍ಪೋರ್ಟ್‍ನಲ್ಲಿ ತಪಾಸಣೆ ವೇಳೆ ಸಿಕ್ಕಿಬಿದ್ದ ಕಳ್ಳ ಪ್ರಯಾಣಿಕರು. ಅಕ್ರಮವಾಗಿ ಸಾಗಿಸುತ್ತಿದ್ದ 97.7 ಲಕ್ಷ ಮೌಲ್ದಯದ 1.87 ಕೆ.ಜಿ. ಚಿನ್ನ ವಶಕ್ಕೆ. ಕರೋನ ಲಿಸಿಕೆ ಪರೀಕ್ಷೆ ಮೂರನೆ ಹಂತಕ್ಕೆ ಹೈದರಾಬಾದ್ | ಭಾರತದಲ್ಲಿ ಮೂರನೆ ಹಂತದ ಪರೀಕ್ಷೆಗೆ ಒಳಗಾಗುತ್ತಿದೆ ಕರೋನ ಲಸಿಕೆ. ಮೂರನೆ ಹಂತದ ಟ್ರಯಲ್‍ಗೆ … Read more