ಶಿಕಾರಿಪುರ ಕೋರ್ಟ್‌ ಆವರಣದಲ್ಲಿ ಟಿವಿಎಸ್‌ ಎಕ್ಸ್‌ಎಲ್‌ ನಾಪತ್ತೆ

Shikaripura-Police-Station.

SHIVAMOGGA LIVE NEWS | 11 NOVEMBER 2023 SHIKARIPURA : ಕೋರ್ಟ್‌ ಆವರಣದಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳ್ಳತನ (bike theft) ಮಾಡಲಾಗಿದೆ. ಘಟನೆ ಸಂಬಂಧ ತಡವಾಗಿ ದೂರು ದಾಖಲಾಗಿದೆ. ಶಿಕಾರಿಪುರ ನ್ಯಾಯಾಲಯದಲ್ಲಿ ಕ್ಲರ್ಕ್‌ ಆಗಿರುವ ಸಾದಿಕ್‌ ಬಾಷಾ ಅವರು ತಮ್ಮ ಟಿವಿಎಸ್‌ ಎಕ್ಸ್‌ಎಲ್‌ ವಾಹನವನ್ನು ನ್ಯಾಯಾಲಯದ ಆವರಣದಲ್ಲಿ ತಂದು ನಿಲ್ಲಿಸಿದ್ದರು. ಸಂಜೆ ಕೆಲಸ ಮುಗಿಸಿಕೊಂಡು 6 ಗಂಟೆ ಹೊತ್ತಿಗೆ ಹೊರ ಬಂದಾಗ ದ್ವಿಚಕ್ರ ವಾಹನ ನಾಪತ್ತೆಯಾಗಿತ್ತು. ಎಲ್ಲೆಡೆ ಹುಡುಕಾಡಿದ ಸಾದಿಕ್‌ ಬಾಷಾ ಅವರು ತಡವಾಗಿ … Read more

ತೀರ್ಥಹಳ್ಳಿಯ ಇಂಜಿನಿಯರ್‌ಗೆ ರಾತ್ರಿ ಬಂತು ಒಂದು ಮೆಸೇಜ್‌, ಕೆಲವೇ ದಿನದಲ್ಲಿ ಕಾದಿತ್ತು ಶಾಕ್

Maluru-Police-Station-in-Thirthahalli-taluk.webp

SHIVAMOGGA LIVE NEWS | 11 NOVEMBER 2023 THIRTHAHALLI : ಟೆಲಿಗ್ರಾಂನಲ್ಲಿ ರಾತ್ರಿ ಬಂದ ಮೆಸೇಜ್‌ನಿಂದ ಇಂಜಿನಿಯರ್‌ (engineer) ಒಬ್ಬರು 93 ಸಾವಿರ ರೂ. ಹಣ ಕಳೆದುಕೊಂಡಿದ್ದಾರೆ. ಈ ಸಂಬಂಧ ತೀರ್ಥಹಳ್ಳಿ ತಾಲೂಕು ಮಾಳೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಂಜಿನಿಯರ್‌ ಒಬ್ಬನ (ಹೆಸರು ಗೌಪ್ಯ) ಟೆಲಿಗ್ರಾಂಗೆ ನ.4ರಂದು A DAILY TASKS ಎಂಬ ಹೆಸರಿನಲ್ಲಿ ಮೆಸೇಜ್‌ ಬಂದಿತ್ತು. ಟಾಸ್ಕ್‌ಗಳನ್ನು ಪೂರೈಸುವ ಪಾರ್ಟ್‌ ಟೈಮ್‌ ಉದ್ಯೋಗ ಎಂದು ನಂಬಿಸಿ ಹಣ ಹೂಡಿಕೆ ಮಾಡಿಸಿಕೊಳ್ಳಲಾಗಿತ್ತು. ಗೂಗಲ್‌ ರಿವ್ಯೂಸ್‌ … Read more

ಸಿಂಗನಮನೆ, ಶಾಂತಿನಗರದಲ್ಲಿ ಇಬ್ಬರು ವಶಕ್ಕೆ, ಭದ್ರಾವತಿಯಲ್ಲಿ ವೈದ್ಯಕೀಯ ಪರೀಕ್ಷೆ ಬಳಿಕ ಅರೆಸ್ಟ್‌, ಕಾರಣವೇನು?

Singanamane-Board-in-Bhadaravathi-Taluk.webp

SHIVAMOGGA LIVE NEWS | 11 NOVEMBER 2023 BHADRAVATHI : ಪ್ರತ್ಯೇಕ ಪ್ರಕರಣದಲ್ಲಿ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಭದ್ರಾವತಿಯಲ್ಲಿ ವೈದ್ಯಕೀಯ ಪರೀಕ್ಷೆ ನಂತರ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿ, ಬಂಧಿಸಿದ್ದಾರೆ (Arrest). ಭದ್ರಾವತಿ ತಾಲೂಕು ಸಿಂಗನಬಿದರೆಯಲ್ಲಿ ದಾವಣಗೆರೆಯ ಕಿರಣ್‌, ಶಾಂತಿನಗರದಲ್ಲಿ ಜೀಶಾನ್‌ ಎಂಬಾತನನ್ನು ವಶಕ್ಕೆ ಪಡೆಯಲಾಗಿತ್ತು. ಸಿಂಗನಮನೆ ಪ್ರಕರಣ ಸಿಂಗನಮನೆ ಗ್ರಾಮದ ಸ್ಮಶಾನದ ಸಮೀಪ ದಾವಣಗೆರೆ ಜಿಲ್ಲೆಯ ಕಿರಣ್‌ ಎಂಬಾತನನ್ನು ವಶಕ್ಕೆ ಪಡೆಯಲಾಗಿತ್ತು. ಅನುಮಾನಾಸ್ಪದವಾಗಿ ವರ್ತಿಸುತ್ತಿರುವ ಕುರಿತು ಗಸ್ತು ತಿರುಗುತ್ತಿದ್ದ ಭದ್ರಾವತಿ … Read more

ವೇಗವಾಗಿ ಬಂದು ದಿಢೀರ್‌ ಬ್ರೇಕ್‌ ಹಾಕಿ, ತಿರುಗಿ ನಿಂತ ಕಾರು, ಬೈಕ್‌ಗೆ ಡಿಕ್ಕಿಯಾಗಿ ಸವಾರರಿಗೆ ಗಾಯ

Hosanagara-Police-Station-Board

SHIVAMOGGA LIVE NEWS | 11 NOVEMBER 2023 HOSANAGARA : ಕಾರು (car) ಡಿಕ್ಕಿಯಾಗಿ ಬೈಕ್‌ ಸವಾರರಿಬ್ಬರು ಗಾಯಗೊಂಡಿದ್ದಾರೆ. ಚಾಲಕ ಅತಿ ವೇಗವಾಗಿ ಕಾರು ಚಲಾಯಿಸಿ ದಿಢೀರ್‌ ಬ್ರೇಕ್‌ ಹಾಕಿದ್ದು, ಕಾರು ತಿರುಗಿ ನಿಂತಿದೆ. ಈ ಸಂದರ್ಭ ಕಾರಿನ ಹಿಂಬದಿಯ ಭಾಗ ಬೈಕ್‌ಗೆ ಡಿಕ್ಕಿಯಾಗಿದೆ. ಹೊಸನಗರದ ಸಾಗರ ರಸ್ತೆಯಲ್ಲಿ ಘಟನೆ ಸಂಭವಿಸಿದೆ. ಬೈಕ್‌ ಸವಾರರಾದ ಮಳವಳ್ಳಿ ಮತ್ತಿಕೊಪ್ಪದ ‍ಶ್ರೀಕಾಂತ್‌ ಮತ್ತು ತಿಮ್ಮಪ್ಪ ಎಂಬುವವರು ಗಾಯಗೊಂಡಿದ್ದಾರೆ. ‍ಬೈಕ್‌ ಸವರಾರರು ಹೊಸನಗರ ಪಟ್ಟಣದಿಂದ ಮನೆಗೆ ಮರಳುತ್ತಿದ್ದರು. ಬಟ್ಟೆಮಲ್ಲಪ್ಪ ಕಡೆಯಿಂದ ರಸ್ತೆಯ ಬಲ … Read more

ಶಂಕರಘಟ್ಟದಲ್ಲಿ ವ್ಯಕ್ತಿ ತಲೆ ಮೇಲೆ ಹರಿದ ಬಸ್‌, ವಾಹನಗಳ ವೇಗಕ್ಕೆ ಇನ್ನಾದರೂ ಬೀಳುತ್ತಾ ಬ್ರೇಕ್?

Bus-hits-bike-rider-at-Shankaraghatta-locals-urges-for-speed-breakers.webp

SHIVAMOGGA LIVE NEWS | 11 NOVEMBER 2023 BHADRAVATHI : ಚಲಿಸುತ್ತಿದ್ದ ಬೈಕ್‌ಗೆ ಹಿಂಬದಿಯಿಂದ ಖಾಸಗಿ ಬಸ್‌ ಡಿಕ್ಕಿಯಾಗಿ (mishap) ವ್ಯಕ್ತಿಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಭದ್ರಾವತಿ ತಾಲೂಕು ಶಂಕರಘಟ್ಟದಲ್ಲಿ ಘಟನೆ ಸಂಭವಿಸಿದೆ. ಗುರುವಾರ ಮಧ್ಯಾಹ್ನ ಶಂಕರಘಟ್ಟ ಬಸ್‌ ನಿಲ್ದಾಣದ ಸಮೀಪ ಖಾಸಗಿ ಬಸ್‌ ಮೊಪೆಡ್‌ಗೆ ಹಿಂಬದಿಯಿಂದ ಡಿಕ್ಕಿ (mishap)  ಹೊಡೆದಿದೆ. ಹೆಚ್‌.ಕೆ.ಜಂಕ್ಷನ್‌ ರಂಗನಾಥಪುರದ ಶಂಕರಪ್ಪ (60) ಅವರ ತಲೆ ಮೇಲೆ ಬಸ್‌ ಚಕ್ರ ಹರಿದಿದ್ದು ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ- ಸಾಗರ – ಸೊರಬ – ಶಿಕಾರಿಪುರದಿಂದ … Read more

ಮಕ್ಕಳನ್ನು ಭಿಕ್ಷಾಟನೆಗೆ ಕಳುಹಿಸಿದ್ದ ತಾಯಿಗೆ ಪೊಲೀಸರಿಂದ ವಾರ್ನಿಂಗ್‌

Ripponpete-Board-in-Hosanagara-Taluk.webp

SHIVAMOGGA LIVE NEWS | 11 NOVEMBER 2023 RIPPONPETE : ಪಟ್ಟಣದ ಶಿವಮೊಗ್ಗ ರಸ್ತೆಯ ನಂದಿ ಆಸ್ಪತ್ರೆ ಎದುರು ಅಪ್ರಾಪ್ತ ವಯಸ್ಸಿನ ತನ್ನ ಮಕ್ಕಳಿಗೆ (children) ಭಿಕ್ಷಾಟನೆ ಮಾಡುವಂತೆ ಒತ್ತಾಯಿಸುತ್ತಿದ್ದ ಮಹಿಳೆಗೆ ಪಟ್ಟಣ ಠಾಣೆಯ ಪಿಎಸ್‌ಐ ಪ್ರವೀಣ್ ಕುಮಾರ್ ಬುದ್ದಿ ಹೇಳಿ ಕಳುಹಿಸಿದ್ದಾರೆ. ಮಹಿಳೆಯೊಬ್ಬರು ಮಕ್ಕಳ ಕೈಗೆ ತಟ್ಟೆ ಕೊಟ್ಟು ಬಲವಂತವಾಗಿ ಭಿಕ್ಷೆ ಬೇಡುವಂತೆ ಅಣಿಗೊಳಿಸುತ್ತಿದ್ದಳು. ಇದನ್ನು ಗಮನಿಸಿದ ಸಾಮಾಜಿಕ ಹೋರಾಟಗಾರ ಟಿ.ಆ‌ರ್. ಕೃಷ್ಣಪ್ಪ ಅವರು ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ- WHATSAPP ಬಳಕೆದಾರರಿಗೆ ಸುಪ್ರೀಂ … Read more

ಫೇಸ್‌ಬುಕ್‌ ಕಾಮೆಂಟ್‌ ವಿರುದ್ಧ ದೂರು ನೀಡಿದ ಸಿಎಂ ಖಾದರ್‌, ಏನಿದು ಪ್ರಕರಣ?

Bhadravathi-Old-Town-Police-Station

SHIVAMOGGA LIVE NEWS | 11 NOVEMBER 2023 BHADRAVATHI : ಫೇಸ್‌ಬುಕ್‌ ಕಾಮೆಂಟ್‌ನಲ್ಲಿ ಕಾಂಗ್ರೆಸ್‌ ಮುಖಂಡ ಸಿ.ಎಂ.ಖಾದರ್‌ (CM Khadar) ಅವರನ್ನು ಟ್ಯಾಗ್‌ ಮಾಡಿ ಧರ್ಮನಿಂದನೆ ಮಾಡಿದ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಾಗಿದೆ. ಭದ್ರಾವತಿಯ ಓಲ್ಡ್‌ ಟೌನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ- ವಿನೋಬನಗರದಲ್ಲಿ ಯಡಿಯೂರಪ್ಪ ಮನೆ ಮುಂದೆ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮ ರಾಜಕೀಯಕ್ಕೆ ಸಂಬಂಧಿಸಿದ ಪೋಸ್ಟ್‌ ಒಂದಕ್ಕೆ ಸಿ.ಎಂ.ಖಾದರ್‌ ಕಾಮೆಂಟ್‌ (Comment) ಮಾಡಿದ್ದರು. ಇದಕ್ಕೆ ವ್ಯಕ್ತಿಯೊಬ್ಬ ‘ಹಂದಿ ಮಾಂಸ ರೆಡಿ ಇದೆ ನಾಳೆ … Read more

SAGARA | ಕೆಳದಿ ಅರಸರ ಸ್ಮಾರಕ ಉಳಿಸುವಂತೆ ಒತ್ತಾಯ, ಒತ್ತುವರಿ ತೆರವಿಗೆ ಆಗ್ರಹ

Veerashiva-Mahasabha-about-keladi-issue-in-hosanagara.webp

SHIVAMOGGA LIVE NEWS | 11 NOVEMBER 2023 SAGARA : ಹೊಸನಗರ ತಾಲೂಕು ನಗರ ಹೋಬಳಿ ಬಿದನೂರಿನ ಕೊಪ್ಪಲು ಮಠದಲ್ಲಿರುವ ಕೆಳದಿ ಅರಸರ (Keladi kings) ಐತಿಹಾಸಿಕ ಸ್ಮಾರಕಗಳನ್ನು ನಾಶಪಡಿಸಿ ಅಲ್ಲಿಯ ಜಾಗವನ್ನು ಒತ್ತುವರಿ ಮಾಡಲಾಗಿದೆ. ತಕ್ಷಣ ಒತ್ತುವರಿ ತೆರವುಗೊಳಿಸುವುದಲ್ಲದೆ ಸ್ಮಾರಕಗಳನ್ನು ಸಂರಕ್ಷಿಸಿ, ಜೀರ್ಣೋದ್ಧಾರ ಮಾಡಬೇಕು ಎಂದು ಸಾಗರ ತಾಲೂಕು ಅಖಿಲ ಭಾರತ ವೀರಶೈವ ಮಹಾಸಭಾ ಆಗ್ರಹಿಸಿದೆ. ಸಾಗರ ಉಪವಿಭಾಗಾಧಿಕಾರಿಗಳ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಮಹಾಸಭಾ ಪದಾಧಿಕಾರಿಗಳು, ಕೊಪ್ಪಲು ಮಠದಲ್ಲಿರುವ ಸ್ಮಾರಕಗಳು ಶಿಥಿಲಗೊಂಡಿದೆ. ವಿಶೇಷವಾಗಿ ಶಿವಪ್ಪನಾಯಕನ … Read more

ಬೈಕ್‌ ಇನ್ಷುರೆನ್ಸ್‌ ದಿನಾಂಕ ತಿದ್ದಿದ ಭೂಪ, ಅಪಘಾತದ ಪರಿಹಾರ ಕೊಡಲು ಕಳ್ಳಾಟದ ಆರೋಪ, ಮುಂದೇನಾಯ್ತು?

New-Town-Police-Station-Bhadravathi

SHIVAMOGGA LIVE NEWS | 11 NOVEMBER 2023 BHADARAVATHI : ಬೈಕ್‌ ಇನ್ಷುರೆನ್ಸ್‌ (Bike insurance) ದಾಖಲೆಯಲ್ಲಿ ದಿನಾಂಕ ತಿರುಚಿದ ಆರೋಪದ ಹಿನ್ನೆಲೆ ವ್ಯಕ್ತಿಯೊಬ್ಬನ ವಿರುದ್ಧ ಇನ್ಷುರೆನ್ಸ್‌ ಕಂಪನಿ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದೆ. ನ್ಯಾಯಾಲಯದ ಸೂಚನೆಯ ಮೇರೆಗೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಏನಿದು ಪ್ರಕರಣ? ಭದ್ರಾವತಿಯ ವ್ಯಕ್ತಿಯೊಬ್ಬನ (ಹೆಸರು ಗೌಪ್ಯ) ಬೈಕ್‌ 2021 ಜುಲೈ  21ರಂದು ಅಪಘಾತಕ್ಕೀಡಾಗಿತ್ತು. ಘಟನೆಯಲ್ಲಿ ದತ್ತಾತ್ರೇಯ ಎಂಬುವವರು ಗಾಯಗೊಂಡಿದ್ದರು. ಅವರು ಪರಿಹಾರ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಬೈಕ್‌ … Read more

ಸಿರಿಗೆರೆ, ಮಲೆಶಂಕರ ಸುತ್ತಮುತ್ತ ಕಾಡಾನೆ ಹಾವಳಿ, ಕೆಡಿಪಿ ಸಭೆಯಲ್ಲಿ ಗರಂ ಆದ ಶಾಸಕಿ

MLA-sharada-puryanaik-about-Elephant-raid-on-maleshnakara.webp

SHIVAMOGGA LIVE NEWS | 11 NOVEMBER 2023 SHIMOGA : ತಾಲೂಕಿನ ಪಂಚಾಯಿತಿ ಸಿರಿಗೆರೆ ಗ್ರಾಮ ವ್ಯಾಪ್ತಿಯ ಗ್ರಾಮಗಳಲ್ಲಿ ಆನೆಗಳ ಉಪಟಳ ಹೆಚ್ಚಾಗಿದೆ. ಮಲೆಶಂಕರ, ಮಂಜರಿಕೊಪ್ಪ ಗ್ರಾಮದಲ್ಲಿ ಕಾಡಾನೆಗಳ ಹಿಂಡು ದಾಳಿ ನಡೆಸಿದ್ದು, ತೋಟ ಮತ್ತು ಗದ್ದೆಗೆ ನುಗ್ಗಿ ಬೆಳೆಗಳನ್ನು ಹಾಳು ಮಾಡಿದೆ. ಪುರದಾಳು ಗ್ರಾ.ಪಂ ವ್ಯಾಪ್ತಿಯ ನಾಗಮ್ಮ ಕಾಲೋನಿ, ದುರ್ಗಾಂಬ ಕಾಲೋನಿಯಲ್ಲೂ ಕಾಡಾನೆ ಉಪಟಳ ಹೆಚ್ಚಾಗಿದೆ. ಭತ್ತ, ಅಡಿಕೆ, ಬಾಳೆ, ಜೋಳ, ಶುಂಠಿ ಸೇರಿದಂತೆ ಹಲವು ಬೆಳೆಗಳನ್ನು ಕಾಡಾನೆ ಹಿಂಡು ನಾಶಪಡಿಸಿವೆ. ಇದನ್ನೂ ಓದಿ- ಶಿವಮೊಗ್ಗ ನಗರದಲ್ಲಿ … Read more