ಹರಮಘಟ್ಟದಲ್ಲಿ ಅರಣ್ಯ ಇಲಾಖೆ ಬೋನಿಗೆ ಬಿತ್ತು ಚಿರತೆ

Leopard-trapped-in-Haramaghatta.

SHIVAMOGGA LIVE NEWS | 2 DECEMBER 2022 ಶಿವಮೊಗ್ಗ : ಗ್ರಾಮಸ್ಥರಲ್ಲಿ ತೀವ್ರ ಆತಂಕ ಮೂಡಿಸಿದ್ದ ಚಿರತೆಯೊಂದು ಬೋನಿಗೆ (leopard trapped) ಬಿದ್ದಿದೆ. ವಿಚಾರ ತಿಳಿದು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದಾರೆ. (leopard trapped) ಶಿವಮೊಗ್ಗ ತಾಲೂಕು ಹರಮಘಟ್ಟದಲ್ಲಿ ಇಂದು ಬೆಳಗ್ಗೆ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಗಂಡು ಚಿರತೆ ಸೆರೆಯಾಗಿದೆ. ಕಳೆದ ಕೆಲವು ದಿನದಲ್ಲಿ ಮೂರು ದನಗಳನ್ನು ಚಿರತೆ ಬೇಟೆಯಾಡಿ ಭಕ್ಷಿಸಿತ್ತು. ಹಾಗಾಗಿ ಗ್ರಾಮಸ್ಥರ ಒತ್ತಾಯದ ಮೇರೆಗೆ ಅರಣ್ಯ ಇಲಾಖೆ ವತಿಯಿಂದ ಹಮರಘಟ್ಟದಲ್ಲಿ ಬೋನ್ ಇರಿಸಲಾಗಿತ್ತು. … Read more

ಕಾಶಿಪುರ ರೈಲ್ವೆ ಅಂಡರ್ ಪಾಸ್ ಬಾಕ್ಸ್ ಅಳವಡಿಕೆ ಪೂರ್ಣ

Railway-track-box-in-Sominkaoppa-in-Shimoga.

SHIVAMOGGA LIVE NEWS | 2 DECEMBER 2022 ಶಿವಮೊಗ್ಗ : ಕಾಶಿಪುರ ರೈಲ್ವೆ ಅಂಡರ್ ಪಾಸ್ (railway underpass) ಕಾಮಗಾರಿಯ ಬಾಕ್ಸ್ ಅಳವಡಿಕೆ ಕಾರ್ಯ ಪೂರ್ಣಗೊಂಡಿದೆ. ಹಾಗಾಗಿ ಕಾಮಗಾರಿ ಬೇಗ ಮುಗಿಯುವ ನಿರೀಕ್ಷೆ ಮೂಡಿದೆ. ಬಾಕ್ಸ್ ಅಳವಡಿಸಲಾಗಿದ್ದು, ಬಾಕಿ ಉಳಿದಿರುವ ಕೆಲಸ ನಡೆಯುತ್ತಿದೆ. ಹಾಗಾಗಿ ಶೀಘ್ರದಲ್ಲೆ ವಾಹನ ಸಂಚಾರಕ್ಕೆ ಅನುವಾಗುವ ಸಾದ್ಯತೆ ಇದೆ. ಕೆಲವು ದಿನದ ಹಿಂದೆ ಸಂಸದ ಬಿ.ವೈ.ರಾಘವೇಂದ್ರ ಅವರು ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಬಾಕ್ಸ್ ಅಳವಡಿಕೆ … Read more

ಶಿವಮೊಗ್ಗದ ಹಿಂದು ಸಂಘಟನೆ ಮುಖಂಡನಿಗೆ ಬೆದರಿಕೆ, ಹಣಕ್ಕೆ ಬೇಡಿಕೆ, ಪೊಲೀಸ್ ಬಲೆಗೆ ಬಿದ್ದ ಕಟ್ಟಪ್ಪ

Arrest News Graphics

SHIVAMOGGA LIVE NEWS | 2 DECEMBER 2022 ಶಿವಮೊಗ್ಗ : ಹಿಂದು ಸಂಘಟನೆ ಮುಖಂಡರೊಬ್ಬರಿಗೆ ವ್ಯಕ್ತಿಯೊಬ್ಬ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿರುವ ಆರೋಪ ಕೇಳಿ ಬಂದಿದೆ. ಹಣ ಪಡೆಯಲು ಬಂದ ವ್ಯಕ್ತಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. (kattappa arrested) (kattappa arrested) ವಿಶ್ವ ಹಿಂದು ಪರಿಷತ್ ಸಂಘಟನೆಯ ಮುಖಂಡ ಜಿತೇಂದ್ರ ಗೌಡ ಅವರಿಗೆ ಬೆದರಿಕೆ ಕೆರೆ ಮಾಡಿ ಹಣಕ್ಕೆ ಬೆಡಿಕೆ ಇಡಲಾಗಿತ್ತು. ಹಣ ಪಡೆಯಲು ಬಂದಿದ್ದ ಅಲ್ತಾಫ್ ಹುಸೇನ್ ಅಲಿಯಾಸ್ ಕಟ್ಟಪ್ಪ ಎಂಬಾತನನ್ನು ಬಂಧಿಸಲಾಗಿದೆ. … Read more