ಭದ್ರಾವತಿಯಲ್ಲಿ ಹೆಂಡತಿ ಮೇಲೆ ಆ್ಯಸಿಡ್ ಸುರಿದ ಗಂಡ

Bhadravathi-Rural-Police-Station

SHIVAMOGGA LIVE NEWS | 21 JANUARY 2023 BHADRAVATHI | ಕ್ಷುಲಕ ವಿಚಾರಕ್ಕೆ ಮಹಿಳೆಯೊಂದಿಗೆ ಜಗಳವಾಡಿ, ಆಕೆಯ ಮೇಲೆ ಗಂಡನೆ ಆ್ಯಸಿಡ್ (acid) ಸುರಿದಿದ್ದಾನೆ. ಗಾಯಗೊಂಡಿರುವ ಮಹಿಳೆಯನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಭದ್ರಾವತಿ ತಾಲೂಕು ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ರವಿ ಎಂಬಾತ ತನ್ನ ಪತ್ನಿ ಮೇಲೆ ಆ್ಯಸಿಡ್ (acid) ದಾಳಿ ಮಾಡಿದ್ದಾನೆ. ಸಂತ್ರಸ್ತೆಯ ಮುಖದ ಎಡ ಭಾಗ, ಹೊಟ್ಟೆ, ಬೆನ್ನು ಸೇರಿದಂತೆ ಹಲವು ಕಡೆ ಸುಟ್ಟ ಗಾಯವಾಗಿದೆ. ಏನಿದು ಪ್ರಕರಣ? … Read more

ಚಿಕನ್ ಖರೀದಿಸಿ ಮನೆಗೆ ಮರಳುತ್ತಿದ್ದ ವ್ಯಕ್ತಿಗೆ ಡಿಕ್ಕಿ ಹೊಡೆದ ಗೂಡ್ಸ್ ಆಟೋ

Bhadravathi-Rural-Police-Station

SHIVAMOGGA LIVE NEWS | 2 NOVEMBER 2022 BHADRAVATHI | ಹೆದ್ದಾರಿ ದಾಟಲು ರಸ್ತೆ ಪಕ್ಕ ನಿಂತಿದ್ದ ವ್ಯಕ್ತಿಗೆ ಲಗೇಜ್ ಆಟೋ ಡಿಕ್ಕಿ (luggage auto) ಹೊಡೆದು ಗಾಯಗೊಂಡಿದ್ದಾರೆ. ಘಟನೆ ಸಂಭವಿಸುತ್ತಿದ್ದಂತೆ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ಭದ್ರಾವತಿ ತಾಲೂಕು ಬಿ.ಆರ್.ಪಿ ಸಮೀಪದ ಶಾಂತಿನಗರದಲ್ಲಿ ಘಟನೆ ಸಂಭವಿಸಿದೆ. ಸಂಪತ್ (55) ಎಂಬುವವರು ಗಾಯಗೊಂಡಿದ್ದಾರೆ. ಸಂಪತ್ ಅವರು ಶಾಂತಿನಗರದ ಚಿಕನ್ ಸ್ಟಾಲ್ ಒಂದರಲ್ಲಿ ಚಿಕಿನ್ ಖರೀದಿಸಿ ಮನೆಗೆ ಮರಳುತ್ತಿದ್ದರು. ಶಿವಮೊಗ್ಗ – ತರೀಕೆರೆ ಹೆದ್ದಾರಿ ದಾಟಲು ರಸ್ತೆ … Read more

ವಾಟ್ಸಪ್ ಸ್ಟೇಟಸ್’ನಲ್ಲಿ ಸಾರ್ವಕರ್’ಗೆ ಅವಮಾನ, ರಾಗಿಗುಡ್ಡದ ಯುಕವನ ವಿರುದ್ಧ ಕೇಸ್

crime name image

SHIMOGA | ವಾಟ್ಸಪ್ ಸ್ಟೇಟಸ್’ನಲ್ಲಿ (WHATSAPP STATUS) ಸಾವರ್ಕರ್ (SAVARKAR) ಅವರಿಗೆ ಅವಹೇಳನ ಮಾಡಲಾಗಿದೆ ಎಂದು ಆರೋಪಿಸಿ ಯುಕವನೊಬ್ಬನ ವಿರುದ್ಧ ದೂರು ನೀಡಲಾಗಿದೆ. ರಾಗಿಗುಡ್ಡದ ಮನ್ಸೂರ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ. ಮನ್ಸೂರ್ ತನ್ನ ವಾಟ್ಸಪ್ ಸ್ಟೇಟಸ್’ನಲ್ಲಿ ಸಾವಾರ್ಕರ್ ಅವರಿಗೆ ಅವಮಾನ ಆಗುವಂತಹ ಸ್ಟೇಟಸ್ ಅಪ್ ಲೋಡ್ ಮಾಡಿಕೊಂಡಿದ್ದಾನೆ. ಇದು ಎರಡು ಕೋಮುಗಳು ನಡುವೆ ಶಾಂತಿ ಕದಡುವ ಹುನ್ನಾರ ಎಂದು ಆರೋಪಿಸಿ ಕಾರ್ತಿಕ್ ಎಂಬುವವರು ದೂರು ನೀಡಿದ್ದಾರೆ. ‘ಬುಲ್ ಬುಲ್ ಪಕ್ಷಿಯ ಮೇಲೆ ಕುಳಿತು ಅಂಡಮಾನ್ ಜೈಲಿನಿಂದ … Read more

ಕಾರು, ಬಸ್ಸು ಮುಖಾಮುಖಿ ಡಿಕ್ಕಿ ಕೇಸ್, ಸಾವಿನ ಸಂಖ್ಯೆ ಎರಡಕ್ಕೆ ಏರಿಕೆ

head-on-collision-between-car-and-bus-at-talguppa-sagara

ಸಾಗರ |  ತಾಳಗುಪ್ಪ ಸಮೀಪ ಸಂಭವಿಸಿದ ಅಪಘಾತದಲ್ಲಿ (ACCIDENT) ಗಾಯಗೊಂಡಿದ್ದ ಬಾಲಕ ಮೃತಪಟ್ಟಿದ್ದಾನೆ. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಆತ ಸಾವನ್ನಪ್ಪಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಗಂಭೀರ ಗಾಯಗೊಂಡಿದ್ದ ಬಾಲಕ ರಿಹಾನ್ (14) ಮೃತಪಟ್ಟಿದ್ದಾನೆ. ಸಾಗರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ರವಾನಿಸಲಾಯಿತು. ಈ ಸಂದರ್ಭ ರಿಯಾನ್ ಕೊನೆಯುಸಿರೆಳೆದಿದ್ದಾನೆ ಎಂದು ತಿಳಿದು ಬಂದಿದೆ. ತಾಳಗುಪ್ಪದ ಆಲಳ್ಳಿಯಲ್ಲಿ ಸೋಮವಾರ ಸಂಜೆ ಭೀಕರ ಅಪಘಾತ (ACCIDENT) ಸಂಭವಿಸಿತ್ತು. ಘಟನೆಯಲ್ಲಿ ಕಾರು ಚಾಲಕ ಶಾಭಾಜ್ (23) ಸ್ಥಳದಲ್ಲೇ … Read more

ಕೂಲಿ ಕೆಲಸಕ್ಕೆ ಹೋದವರ ಮನೆಯಲ್ಲಿದ್ದ ಚಿನ್ನಾಭರಣ ನಾಪತ್ತೆ

theft case general image

ಸಾಗರ | ಕೂಲಿ ಕಾರ್ಮಿಕರೊಬ್ಬರ ಮನೆಗೆ ನುಗ್ಗಿರುವ ಕಳ್ಳರು ಚಿನ್ನಾಭರಣವನ್ನು ಕಳ್ಳತನ (THEFT) ಮಾಡಿದ್ದಾರೆ. ತಾಲೂಕಿನ ಬೊಮ್ಮತ್ತಿಯಲ್ಲಿನ ಕೂಲಿ ಕಾರ್ಮಿಕರ ಮನೆಯಲ್ಲಿ 70 ಸಾವಿರ ರೂ. ಮೌಲ್ಯದ ಬಂಗಾರ ಮತ್ತು ಬೆಳ್ಳಿಯ ಆಭರಣಗಳ ಕಳವು ಮಾಡಲಾಗಿದ್ದು, ಈ ಸಂಬಂಧ ಸಾಗರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ. ಬೊಮ್ಮತ್ತಿಯ ರಾಮಪ್ಪ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. ಬೀರುವಿನಲ್ಲಿ ಇಡಲಾಗಿದ್ದ 12 ಗ್ರಾಂ ತೂಕದ 4 ಜತೆ ಬಂಗಾರದ ಓಲೆ, 10 ಗ್ರಾಂ ತೂಕದ 2 ಜತೆ ಬೆಳ್ಳಿಯ ಗೆಜ್ಜೆಗಳನ್ನು ಕಳ್ಳತನ … Read more

ಬೆಳಗಿನ ಜಾವದ ಮಳೆಗೆ ಶಿವಮೊಗ್ಗ ತತ್ತರ, ಹಲವೆಡೆ ತೋಟ, ಗದ್ದೆಗೆ ನೀರು

Rain-Havoc-in-Shimoga-City

SHIVAMOGGA LIVE NEWS | SHIMOGA | 30 ಜುಲೈ 2022 ಬೆಳಗಿನ ಜಾವ ಶಿವಮೊಗ್ಗದಲ್ಲಿ ಸುರಿದ ಭಾರಿ ಮಳೆಗೆ (RAINFALL) ತಗ್ಗು ಪ್ರದೇಶದ ಹಲವು ಕಡೆ ಮನೆಗಳಿಗೆ ನೀರು ನುಗ್ಗಿದೆ. ನಿದ್ರೆಯಲ್ಲಿದ್ದ ಜನರಿಗೆ ಮಳೆ ಆತಂಕ ಮೂಡಿಸಿದೆ. ಶಿವಮೊಗ್ಗದಲ್ಲಿ ಇವತ್ತು ಬೆಳಗಿನ ಜಾವ ಸತತ ಎರಡು ಗಂಟೆ ಮಳೆ ಸುರಿದಿದೆ. ಗುಡುಗು, ಮಿಂಚು ಸಹಿತ ಮಳೆಯಾಗಿದೆ. ಜೋರು ಮಳೆಯಿಂದಾಗಿ ಚರಂಡಿಗಳು ಭರ್ತಿಯಾಗಿ ಮನೆಗಳಿಗೆ ನೀರು ನುಗ್ಗಿದೆ. ಅಣ್ಣಾನಗರದ (ANNA NAGARA) ಹಲವು ಮನೆಗಳಿಗೆ ನೀರು ನುಗ್ಗಿದೆ. … Read more

ಪಿಡಿಒ ವಿರುದ್ಧ ಹಲ್ಲೆಗೆ ಯತ್ನ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯನ ವಿರುದ್ಧ ದೂರು

Bhadravathi News Graphics

SHIVAMOGGA LIVE NEWS | BHADRAVATHI | 22 ಜುಲೈ 2022 ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಒಬ್ಬರ ಮೇಲೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರೊಬ್ಬರು ಅವಾಚ್ಯವಾಗಿ ನಿಂದಿಸಿ, ಹಲ್ಲೆಗೆ (ASSAULT) ಮುಂದಾಗಿದ್ದರು ಎಂದು ಆರೋಪಿಸಿ, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಭದ್ರಾವತಿ ತಾಲೂಕು ದೊಡ್ಡೇರಿ (DODDERI) ಗ್ರಾಮ ಪಂಚಾಯಿತಿಯಲ್ಲಿ ಘಟನೆ ಸಂಭವಿಸಿದೆ. ಪಿಡಿಒ ಶಿವಶಂಕರ ಮೂರ್ತಿ ಅವರು ಗ್ರಾಮ ಪಂಚಾಯಿತಿ ಮಾಜಿ ಸದಸ್ಯರೊಬ್ಬರ ವಿರುದ್ಧ ದೂರು ನೀಡಿದ್ದಾರೆ. ಪಿಡಿಒ ಶಿವಶಂಕರ ಮೂರ್ತಿ ಅವರು ಗ್ರಾಮ ಪಂಚಾಯಿತಿ … Read more

ಸವಳಂಗ ರಸ್ತೆ ಪಕ್ಕದ ಕೃಷಿ ನಗರದ ಬಳಿ ಪೊಲೀಸರಿಂದ ದಾಳಿ, ಮೂವರು ಅರೆಸ್ಟ್

crime name image

SHIVAMOGGA LIVE NEWS | SHIMOGA | 22 ಜುಲೈ 2022 ಖಚಿತ ಮಾಹಿತಿ ಮೇರೆಗೆ ಶಿವಮೊಗ್ಗದ ಕೃಷಿ ನಗರದ (KRUSHI NAGARA) ಬಳಿ ಪೊಲೀಸರು ದಾಳಿ (POLICE RAID) ನಡೆಸಿ, ದರೋಡೆಗೆ ಹೊಂಚು ಹಾಕಿದ್ದ ಮೂವರನ್ನು ಬಂಧಿಸಿದ್ದಾರೆ. ಇಬ್ಬರು ಪರಾರಿಯಾಗಿದ್ದು ಅವರ ಶೋಧ ಕಾರ್ಯ ನಡೆಯುತ್ತಿದೆ. ಇನ್ನು, ದರೋಡೆಗೆ ಹೊಂಚು ಹಾಕಿದ್ದವರಿಂದ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ. ಅಜೆಯ (21), ಕೃಷ್ಣ (21), ಶಿವಕುಮಾರ (20) ಬಂಧಿತರು. ಯುವರಾಜ ನಾಯ್ಕ ಮತ್ತು ರಾಜು ನಾಯ್ಕ ಎಂಬುವವರು ಪರಾರಿಯಾಗಿದ್ದಾರೆ. … Read more

ಖಾಲಿ ಜಾಗದಲ್ಲಿ ಮದ್ಯ ಸೇವನೆಗೆ ಅಕ್ಷೇಪ, ಮನೆಗೆ ನುಗ್ಗಿ ಚಾಕು ಇರಿತ

Sagara-Rural-Police-Station-General-Image

SHIVAMOGGA LIVE NEWS | SAGARA | 29 ಜೂನ್ 2022 ಖಾಲಿ ಜಾಗದಲ್ಲಿ ಮದ್ಯ ಸೇವನೆಗೆ ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ಮನೆಗೆ ನುಗ್ಗಿ ವ್ಯಕ್ತಿಯೊಬ್ಬರಿಗೆ ಚಾಕು ಇರಿಯಲಾಗಿದೆ. ಕುಟುಂಬದವರ ಮುಂದೆ ಚಾಕು ಇರಿದು, ಕೊಲೆ ಬೆದರಿಕೆ ಒಡ್ಡಲಾಗಿದೆ ಎಂದು ಆರೋಪಿಸಲಾಗಿದೆ. ಸಾಗರದ ಕುಗ್ವೆ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಸುರೇಶ್ ಎಂಬುವವರಿಗೆ ಚಾಕು ಇರಿದಿದ್ದು, ಎಡಗೈಗೆ ಗಾಯವಾಗಿದೆ. ಏನಿದು ಪ್ರಕರಣ? ಸುರೇಶ್ ಅವರ ಮನೆ ಪಕ್ಕದ ಖಾಲಿ ಜಾಗದಲ್ಲಿ ಮೂವರು ಯುವಕರು ಮದ್ಯಾಹ್ನ ಮದ್ಯ ಸೇವನೆ ಮಾಡುತ್ತಿದ್ದರು. ಇದನ್ನು … Read more

ಗೋಂದಿ ಚಾನಲ್ ಏರಿ ಮೇಲೆ ಅಂದರ್ ಬಾಹಾರ್ ಜೂಜಾಟ

Club-Cards-General-Image

SHIVAMOGGA LIVE NEWS | BHADRAVATHI | 13 ಜೂನ್ 2022 ಗೋಂದಿ ಚಾನಲ್ ಬಳಿ ಅಂದರ್ ಬಾಹಾರ್ ಜೂಜಾಟ ಆಡುತ್ತಿದ್ದವರ ವಿರುದ್ಧ ಭದ್ರಾವತಿ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿದ್ದ ಪೊಲೀಸರು ಜೂಜಾಟ ಆಡುತ್ತಿರುವವರ ವಿರುದ್ಧ ಕ್ರಮ ಕೈಗೊಂಡಿದ್ದಾರೆ. (GAMBLING) ಭದ್ರಾವತಿ ಗ್ರಾಮಾಂತರ ಠಾಣೆ ಪೊಲೀಸರು ಗಸ್ತು ತಿರುಗುತ್ತಿದ್ದ ಸಂದರ್ಭ ತಿಲಕನಗರ ಗ್ರಾಮದ ಗೋಂದಿ ಚಾನಲ್ ಪಕ್ಕದ ಏರಿ ಮೇಲೆ ಇಸ್ಪೀಟ್ ಜೂಜಾಟ ಅಡಿಸುತ್ತಿರುವ ಕುರಿತು ಮಾಹಿತಿ ಲಭ್ಯವಾಗಿತ್ತು. ಸ್ಥಳದಲ್ಲಿ … Read more