ಪ್ರಧಾನಿ ಮೋದಿ ಭೇಟಿ ಹಿನ್ನೆಲೆ ಶಿವಮೊಗ್ಗ ಗೋಪಿ ವೃತ್ತದಲ್ಲಿ ಕಪ್ಪು ಬಾವುಟ ಪ್ರದರ್ಶಿಸಿ, ಘೋಷಣೆ

Black-Flag-to-PM-Narenda-Modi-in-Shimoga-By-go-ramesh-gowda

SHIVAMOGGA LIVE NEWS | 27 FEBRURARY 2023 SHIMOGA : ವಿಮಾನ ನಿಲ್ದಾಣ ಕಾಮಗಾರಿಗೆ ಜಮೀನು ಬಿಟ್ಟುಕೊಟ್ಟ ರೈತರಿಗೆ ಭರವಸೆಯಂತೆ ಪರಿಹಾರ ನೀಡದಿರುವುದನ್ನು ಖಂಡಿಸಿ ನವ ಕರ್ನಾಟಕ ನಿರ್ಮಾಣ ವೇದಿಕೆ ರಾಜ್ಯಾಧ್ಯಕ್ಷ ಗೋ. ರಮೇಶ್ ಗೌಡ ಅವರ ನೇತೃತ್ವದಲ್ಲಿ ಕಪ್ಪು ಬಾವುಟ (Black Flag) ಪ್ರದರ್ಶಿಸಿ ಪ್ರತಿಭಟನೆ ನಡೆಸಲಾಯಿತು. ಗೋಪಿ ವೃತ್ತದಲ್ಲಿ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಿ, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಹುಣಸೋಡು ಸ್ಪೋಟ ಪ್ರಕರಣದ ಸಂತ್ರಸ್ತರು, ವಿಮಾನ ನಿಲ್ದಾಣಕ್ಕೆ ಜಮೀನು … Read more

ಪ್ರಧಾನಿಯಾದ ಮೇಲೆ ಶಿವಮೊಗ್ಗಕ್ಕೆ ಮೋದಿ ಎರಡನೇ ಭೇಟಿ

PM-Modi-to-inaugurate-Shivamogga-Airport

SHIVAMOGGA LIVE NEWS | 27 FEBRURARY 2023 SHIMOGA : ನರೇಂದ್ರ ಮೋದಿ ಅವರು ಪ್ರಧಾನಿಯಾದ (PM Modi) ಬಳಿಕ ಶಿವಮೊಗ್ಗಕ್ಕೆ ಅವರು ಎರಡನೆ ಭಾರಿ ಭೇಟಿ ನೀಡುತ್ತಿದ್ದಾರೆ. ಕಳೆದ ಸರ್ತಿ ಚುನಾವಣೆ ಸಂದರ್ಭ ಬಿಜೆಪಿ ಪರ ಪ್ರಚಾರಕ್ಕೆ ಆಗಮಿಸಿದ್ದರು. ಈ ಸರ್ತಿ ಸರ್ಕಾರಿ ಕಾರ್ಯಕ್ರಮವಾದರೂ, ಚುನಾವಣೆ ಹೊತ್ತಿನಲ್ಲೇ ಆಗಮಿಸಿದ್ದಾರೆ. ಮೊದಲ ಭೇಟಿ 2018ರ ಮೇ 5ರಂದು ಪ್ರಧಾನಿ ನರೇಂದ್ರ ಮೋದಿ (PM Modi) ಅವರು ಶಿವಮೊಗ್ಗಕ್ಕೆ ಭೇಟಿ ನೀಡಿದ್ದರು. ಕುವೆಂಪು ರಂಗಮಂದಿರ ಹಿಂಭಾಗದ ಎನ್.ಇ.ಎಸ್. … Read more

ವಿಮಾನ ನಿಲ್ದಾಣದವರೆಗೆ ಪಾದಯಾತ್ರೆಗೆ ಪಟ್ಟು, ಭದ್ರಾವತಿಯಲ್ಲಿ ಪೊಲೀಸ್ ಸರ್ಪಗಾವಲು

VISL-Workers-Plans-for-Padayathre-to-Airport

SHIVAMOGGA LIVE NEWS | 27 FEBRURARY 2023 BHADRAVATHI : ವಿಮಾನ ನಿಲ್ದಾಣ ಉದ್ಘಾಟನೆ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಭೇಟಿ ಹಿನ್ನೆಲೆ ವಿಐಎಸ್ಎಲ್ ಕಾರ್ಮಿಕರು ಪಾದಯಾತ್ರೆ ನಡೆಸಲು ನಿರ್ಧರಿಸಿದ್ದಾರೆ. ಹಾಗಾಗಿ ವಿಐಎಸ್ಎಲ್ ಕಾರ್ಖಾನೆ ಮುಂದೆ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ವಿಐಎಸ್ಎಲ್ ಕಾರ್ಖಾನೆ ಮುಂದೆ ಗುತ್ತಿಗೆ ಕಾರ್ಮಿಕರು ಕಳೆದ ಒಂದು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಕಾರ್ಖಾನೆ ಮುಚ್ಚುವ ನಿರ್ಧಾರ ಕೈಬಿಡಬೇಕು, ಬಂಡವಾಳ ಹೂಡಿಕೆ ಮಾಡಬೇಕು, ಕಾರ್ಖಾನೆ ಪುನಶ್ಚೇತನ ಮಾಡಬೇಕು ಎಂದು ಕಾರ್ಮಿಕರು … Read more

ವಿಮಾನ ನಿಲ್ದಾಣ ಉದ್ಘಾಟನೆ ಹಿನ್ನೆಲೆ, ನೆಮ್ಮದಿಯ ನಿಟ್ಟುಸಿರು ಬಿಟ್ಟ ವಾಹನ ಸವಾರರು, ಕಾರಣವೇನು?

Kachinakkate-Road-during-Shimoga-Aiport-inauguration

SHIVAMOGGA LIVE NEWS | 26 FEBRURARY 2023 SHIMOGA : ವಿಮಾನ ನಿಲ್ದಾಣದ ಉದ್ಘಾಟನೆ ಕಾರ್ಯಕ್ರಮ, ಶಿವಮೊಗ್ಗದ ಕೆಲವು ರಸ್ತೆಗಳಲ್ಲಿ (Pot Hole) ನಿತ್ಯ ಸಂಚರಿಸುವ ವಾಹನ ಸವಾರರು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ. ಇಂತಹ ಕಾರ್ಯಕ್ರಮಗಳು ಆರು ತಿಂಗಳಿಗೊಮ್ಮೆ ನಡೆಯಲಿ. ಗಣ್ಯಾತಿಗಣ್ಯರು ಬರುತ್ತಿರಲಿ ಅನ್ನುತ್ತಿದ್ದಾರೆ. ವಿಮಾನ ನಿಲ್ದಾಣ ಉದ್ಘಾಟನೆ ಹಿನ್ನೆಲೆ ಶಿವಮೊಗ್ಗದ ಪ್ರಮುಖ ರಸ್ತೆಗಳಲ್ಲಿದ್ದ ಗುಂಡಿಗಳೆಲ್ಲ ರಾತ್ರೋರಾತ್ರಿ ಬಂದ್ ಆಗಿವೆ. ಇದು ವಾಹನ ಸವಾರರ ನೆಮ್ಮದಿಗೆ ಕಾರಣವಾಗಿದೆ. ಯಾವ್ಯಾವ ರಸ್ತೆಯಲ್ಲಿ ಏನೇನಾಗಿದೆ? ಶಿವಮೊಗ್ಗದ ಹೊಳೆ … Read more

ವಿಮಾನ ನಿಲ್ದಾಣದ ಗೇಟ್ ಮುಂದೆ ಜಾತ್ರೆ ವಾತಾವರಣ, ಸೆಲ್ಫಿ, ಫೋಟೊಗೆ ಮುಗಿಬಿದ್ದ ಜನ

Selfie-in-Front-of-Shimoga-Airport

SHIVAMOGGA LIVE NEWS | 26 FEBRURARY 2023 SHIMOGA : ವಿಮಾನ ನಿಲ್ದಾಣ (Airport) ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದ್ದು, ಜನರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ. ಗೇಟ್ ಮುಂದೆಯೇ ಸೆಲ್ಫಿ (Selfie) ಕ್ಲಿಕ್ಕಿಸಿಕೊಂಡು ಸಂಭ್ರಮಿಸುತ್ತಿದ್ದಾರೆ. ಈ ನಡುವೆ ವಿಮಾನ ನಿಲ್ದಾಣ ಗೇಟ್ ಮುಂದೆ ಜಾತ್ರೆ ವಾತಾವರಣ ನಿರ್ಮಾಣವಾಗಿದೆ. ಗೇಟ್ ಬಳಿ ಫೋಟೊ, ಸೆಲ್ಫಿ ವೀಕೆಂಡ್ ಹಿನ್ನೆಲೆ ಇಂದು ಜನರು ವಿಮಾನ ನಿಲ್ದಾಣ ಕಣ್ತುಂಬಿಕೊಳ್ಳಲು ಆಗಮಿಸಿದ್ದರು. ಕುಟುಂಬ, ಸ್ನೇಹಿತರ ಜೊತೆಗೆ ಹಲವರು ವಿಮಾನ ನಿಲ್ದಾಣದ ಬಳಿ ಬಂದಿದ್ದಾರೆ. ಬಿಗಿ ಭದ್ರತೆ … Read more

ಶಿವಮೊಗ್ಗ ನಗರದಲ್ಲಿ ಈ 3 ದಿನ ಲಾಡ್ಜ್ ರೂಂ ಪಡೆಯಲು ಜಿಲ್ಲಾಧಿಕಾರಿ ಪರ್ಮಿಷನ್ ಬೇಕು, ಕಾರಣವೇನು?

Shimoga-DC-office-and-Mathur-Hotel-Lodge

SHIVAMOGGA LIVE NEWS | 26 FEBRURARY 2023 SHIMOGA : ವಿಮಾನ ನಿಲ್ದಾಣದ ಉದ್ಘಾಟನೆ ಕಾರ್ಯಕ್ರಮದ ಹಿನ್ನೆಲೆ ಜಿಲ್ಲಾಡಳಿತ ನಗರದ ಎಲ್ಲಾ ಲಾಡ್ಜ್ ಗಳನ್ನು ಬ್ಲಾಕ್ ಮಾಡಿದೆ. ಪ್ರವಾಸಿಗರು, ಸ್ಥಳೀಯರಾರಿಗೂ ರೂಮ್ ನೀಡದಂತೆ ಲಾಡ್ಜ್  (Lodges) ಮಾಲೀಕರಿಗೆ ಸೂಚನೆ ನೀಡಿದೆ. ಫೆ.27ರಂದು ಶಿವಮೊಗ್ಗ ವಿಮಾನ ನಿಲ್ದಾಣದ ಉದ್ಘಾಟನಾ ಕಾರ್ಯಕ್ರಮವಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆ ಶಿವಮೊಗ್ಗ ನಗರದ ಎಲ್ಲಾ ಲಾಡ್ಜ್, ಪ್ರವಾಸಿ ಮಂದಿರಗಳ ರೂಂಗಳನ್ನು ಬ್ಲಾಕ್ ಮಾಡಲಾಗಿದೆ. ಲಾಡ್ಜ್ ಮಾಲೀಕರಿಗೆ … Read more

ಶಿವಮೊಗ್ಗ ಜಿಲ್ಲೆಗೆ 50 ವರ್ಷದ ಹಿಂದೆಯೇ ವಿಮಾನ ಬರುತ್ತಿತ್ತು, ಎಲ್ಲಿ ಲ್ಯಾಂಡ್ ಆಗುತ್ತಿದ್ದವು ಗೊತ್ತಾ?

Bhadravathi-VISL-Run-Way-and-Flight-Model

SHIVAMOGGA LIVE NEWS | 26 FEBRURARY 2023 SHIMOGA / BHADRAVATHI : ಸೋಗಾನೆಯ ವಿಮಾನ ನಿಲ್ದಾಣ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ಟ್ರಯಲ್ ರನ್ ಗೆ ಬಂದ ವಿಮಾನಗಳನ್ನು ಕಂಡು ಜನರು ಪುಳಕಿತರಾಗಿದ್ದಾರೆ. ಆದರೆ ಜಿಲ್ಲೆಯಲ್ಲಿ ಇದಕ್ಕೂ ಮೊದಲು ಒಂದು ರನ್ ವೇ (Run Way) ಇತ್ತು. ಅಲ್ಲಿಗೆ ದೇಶ, ವಿದೇಶದಿಂದ ವಿಮಾನಗಳು ಬಂದು ಲ್ಯಾಂಡ್ ಆಗುತ್ತಿದ್ದವು. ವಿಮಾನ ಎಲ್ಲಿ ಲ್ಯಾಂಡ್ ಆಗುತ್ತಿದ್ದವು? ಭದ್ರಾವತಿಯ ಹೊಸ ನಂಜಾಪುರ ಗ್ರಾಮದ ಬಳಿ ರನ್ ವೇ ನಿರ್ಮಸಲಾಗಿತ್ತು. ಗಟ್ಟಿಮುಟ್ಟು … Read more

ಶಿವಮೊಗ್ಗ KSRTC ಬಸ್ ನಿಲ್ದಾಣದ ಮುಂದೆ ಕ್ಯಾಂಡಲ್ ಹಿಡಿದು ಪ್ರತಿಭಟನೆ, ಗೋ ಬ್ಯಾಕ್ ಮೋದಿ ಘೋಷಣೆ

Save-VISL-Protest-in-fornt-of-Shimoga-KSRTC-bus-stand.

SHIVAMOGGA LIVE NEWS | 25 FEBRURARY 2023 SHIMOGA : ವಿಐಎಸ್ಎಲ್ ಬಂದ್ ಮಾಡುವ ನಿರ್ಧಾರ ಕೈ ಬಿಡಬೇಕು ಎಂದು ಆಗ್ರಹಿಸಿ ವಿವಿಧ ಸಂಘಟನೆಗಳ ಮುಖಂಡರು ಶಿವಮೊಗ್ಗ KSRTC ಬಸ್ ನಿಲ್ದಾಣದ ಮುಂಭಾಗ ಕ್ಯಾಂಡಲ್ (Candle) ಹಿಡಿದು ಪ್ರತಿಭಟನೆ ನಡೆಸಿದರು. ವಿಐಎಸ್ಎಲ್ ಕಾರ್ಖಾನೆಗೆ ಬಂಡವಾಳ ಹೂಡಿಕೆ ಮಾಡಲು ವಿಫಲವಾಗಿರುವ ಹಿನ್ನೆಲೆ ಪ್ರಧಾನಿ ಮೋದಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಗೋ ಬ್ಯಾಕ್ ಮೋದಿ ಘೋಷಣೆ ಮೊಳಗಿಸಿದರು. ಯಾರೆಲ್ಲ ಏನೇನು ಹೇಳಿದರು? ಸ್ವರಾಜ್ … Read more

ಪ್ರವಾಸಿ ತಾಣವಾಯ್ತು ಶಿವಮೊಗ್ಗ ವಿಮಾನ ನಿಲ್ದಾಣ, ಗೇಟ್ ಬಳಿ ಕಾದು ನಿಲ್ಲುತ್ತಿದ್ದಾರೆ ನೂರಾರು ಜನ

Visitors-Not-Allowed-to-Airport

SHIVAMOGGA LIVE NEWS | 25 FEBRURARY 2023 SHIMOGA : ವಿಮಾನ ನಿಲ್ದಾಣ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ಈ ನಡುವೆ ವಿಮಾನ ನಿಲ್ದಾಣದವನ್ನು ಕಣ್ತುಂಬಿಕೊಳ್ಳಲು ಜನರು ಗುಂಪು ಗುಂಪಾಗಿ (Visitors) ಆಗಮಿಸುತ್ತಿದ್ದಾರೆ. ಭದ್ರತೆ ದೃಷ್ಟಿಯಿಂದ ಯಾರನ್ನೂ ಒಳಗೆ ಬಿಡದಿರುವುದರಿಂದ ನಿರಾಶರಾಗಿ ಗೇಟ್ ಮುಂದೆಯೇ ನಿಲ್ಲುತ್ತಿದ್ದಾರೆ. ವಿಮಾನ ನಿಲ್ದಾಣ ಕಾಮಗಾರಿ ಬಹುತೇಕ ಮುಗಿದಿದೆ. ಫೆ.27ರಂದು ಪ್ರಧಾನಿ ನರೇಂದ್ರ ಮೋದಿ ಅವರು ವಿಮಾನ ನಿಲ್ದಾಣವನ್ನು ಲೋಕಾರ್ಪಣೆ ಮಾಡುತ್ತಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ಜನರು ತಂಡೋಪ ತಂಡವಾಗಿ ವಿಮಾನ ನಿಲ್ದಾಣದೆಡೆಗೆ ಆಗಮಿಸುತ್ತಿದ್ದಾರೆ. … Read more

ಶಿವಮೊಗ್ಗದಲ್ಲಿ ಸಮಾಜ ಸೇವಕನಿಂದ 1 ಕೋಟಿ ರೂ. ವಂಚನೆ, ಏನಿದು ಪ್ರಕರಣ?

Crime-News-General-Image

SHIVAMOGGA LIVE NEWS | 25 FEBRURARY 2023 SHIMOGA : ಅಡಕೆ ಬೆಳೆಯಲು ಆಸಕ್ತಿ ಇರುವವರಿಗೆ ಸರ್ಕಾರ 4 ಎಕರೆ ಜಮೀನು ಮಂಜೂರು ಮಾಡಲಿದೆ. ಇದಕ್ಕಾಗಿ ತಲಾ 4 ಲಕ್ಷ ರೂ. ನೀಡಬೇಕು ಎಂದು 27 ಜನರಿಗೆ ವಂಚಿಸಲಾಗಿದೆ (fraud) ಎಂದು ಆರೋಪಿಸಿ ಶಿವಮೊಗ್ಗದಲ್ಲಿ ವ್ಯಕ್ತಿಯೊಬ್ಬರು ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದಾರೆ. ಶಿವಮೊಗ್ಗದ ಸಂಜೀವ್ ಪ್ರಭು ಎಂಬುವವರು ಸೇರಿದ ಒಟ್ಟು 27 ಮಂದಿಗೆ ವಂಚಿಸಲಾಗಿದೆ. ಜಮೀನು ಕೊಡಿಸುವ ಆಸೆ ಹುಟ್ಟಿಸಿ ಪ್ರತಿಯೊಬ್ಬರಿಂದ ತಲಾ 4 ಲಕ್ಷ … Read more