ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರ ಲಗೇಜ್‌ ತಪಾಸಣೆ, ಇಂತಹ ವಸ್ತು ಸಿಕ್ಕರೆ 3 ವರ್ಷ ಜೈಲು ಶಿಕ್ಷೆ, ಏನದು?

011123-railway-police-check-for-crackers-during-deepavali-in-Shimoga.webp

SHIVAMOGGA LIVE NEWS | 1 NOVEMBER 2023 SHIMOGA : ದೀಪಾವಳಿ ಹಬ್ಬ ಮತ್ತು ಇತ್ತೀಚಿನ ಅಗ್ನಿ ಅವಘಡಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ರೈಲ್ವೆ ಮಂಡಳಿ, ಆರ್‌ಪಿಎಫ್ ಮುಖ್ಯ ಕಚೇರಿಯ ನಿರ್ದೇಶನದಂತೆ ಸುಲಭವಾಗಿ ಬೆಂಕಿ ಹರಡುವ ವಸ್ತುಗಳನ್ನು (crackers) ಸಾಗಿಸುವುದರ ವಿರುದ್ಧ ವಿಶೇಷ ಜಾಗೃತಿ ಅಭಿಯಾನವನ್ನು ಮಂಗಳವಾರ ನಗರದ ರೈಲ್ವೆ ನಿಲ್ದಾಣದಲ್ಲಿ ಪೋಸ್ಟ್ ಕಮಾಂಡ‌ರ್, ರೈಲ್ವೆ ರಕ್ಷಣಾ ಪಡೆಯಿಂದ ನಡೆಸಲಾಯಿತು. ರೈಲುಗಳಲ್ಲಿ ಅಥವಾ ರೈಲ್ವೆ ನಿಲ್ದಾಣ ಆವರಣದಲ್ಲಿ ಯಾವುದೆ ದಹನಕಾರಿ ವಸ್ತುಗಳು, ಪಟಾಕಿಗಳನ್ನು ಕೊಂಡೊಯ್ಯದಂತೆ ತಿಳಿವಳಿಕೆ ಮೂಡಿಸಲಾಯಿತು. ಇದನ್ನೂ … Read more

ಮಂಡಿಯಿಂದ 2 ಕ್ವಿಂಟಾಲ್‌ ಅಡಿಕೆ ಕದ್ದಿದ್ದ ಮೂವರು ಅರೆಸ್ಟ್‌

011123-Hosanagara-Police-arrest-areca-thief.webp

SHIVAMOGGA LIVE NEWS | 1 NOVEMBER 2023 HOSANAGARA : ಅಡಿಕೆ ಮಂಡಿಯಲ್ಲಿ ಸಂಗ್ರಹಿಸಿಟ್ಟಿದ್ದ ಅಡಿಕೆ ಕಳವು (ADIKE THEFT) ಪ್ರಕರಣ ಸಂಬಂಧ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಮಾವಿನಕೊಪ್ಪ ನಿವಾಸಿಗಳಾದ ಎನ್. ರವಿರಾಜ್, ಪಿ. ನಾಗರಾಜ್, ರಾಜೇಶ್ ಬಂಧಿತರು. ಹೊಸನಗರ ಪಟ್ಟಣದ ಸಮೇದಾ ಅಡಿಕೆ ಮಂಡಿಯಲ್ಲಿ ಸಂಗ್ರಹಿಸಿಡಲಾಗಿದ್ದ 2 ಕ್ವಿಂಟಲ್ 78 ಕೆ.ಜಿ ಅಡಿಕೆಯನ್ನು ಕಳೆದ ತಿಂಗಳು ಕಳವು ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ- ಶಿವಮೊಗ್ಗದ ಎಲೆಕ್ಟ್ರಿಕ್‌ ಅಂಗಡಿಗೆ ದಂಡ ವಿಧಿಸಿದ ಕೋರ್ಟ್‌, ಕಾರಣವೇನು? … Read more

ಶಿವಮೊಗ್ಗದಿಂದ ಗೋವಾ, ತಿರುಪತಿ, ಹೈದರಾಬಾದ್‌ಗೆ ವಿಮಾನ, ವೇಳಾಪಟ್ಟಿ, ಟಿಕೆಟ್‌ ದರ ಪ್ರಕಟ, ಎಷ್ಟಿದೆ?

Star-Air-to-start-flight-from-shimoga-RQY

SHIVAMOGGA LIVE NEWS | 1 NOVEMBER 2023 SHIMOGA : ಗೋವಾ, ಹೈದರಾಬಾದ್‌ ಮತ್ತು ತಿರುಪತಿಗೆ ಶಿವಮೊಗ್ಗದಿಂದ ನೇರ ಸಂಪರ್ಕ ಕಲ್ಪಿಸಲು ಸಜ್ಜಾಗಿರುವ ಸ್ಟಾರ್‌ ಏರ್‌ (Star air) ಸಂಸ್ಥೆ ವೇಳಾಪಟ್ಟಿ ಪ್ರಕಟಿಸಿದೆ. ಅಲ್ಲದೆ ಟಿಕೆಟ್‌ ದರವನ್ನು ಕೂಡ ಘೋಷಿಸಿದೆ. ವೇಳಾಪಟ್ಟಿ ವಿವರ ಶಿವಮೊಗ್ಗ – ಹೈದರಾಬಾದ್‌ ಮಾರ್ಗ ಮಂಗಳವಾರ, ಬುಧವಾರ, ಗುರುವಾರ, ಶನಿವಾರ : ಹೈದರಾಬಾದ್‌ನಿಂದ ಬೆಳಗ್ಗೆ 9.30ಕ್ಕೆ ನಿರ್ಗಮನ, ಬೆಳಗ್ಗೆ 10.35ಕ್ಕೆ ಶಿವಮೊಗ್ಗಕ್ಕೆ ಆಗಮನ. ಮಂಗಳವಾರ, ಗುರುವಾರ, ಶನಿವಾರ : ಶಿವಮೊಗ್ಗದಿಂದ ಸಂಜೆ 4.30ಕ್ಕೆ ನಿರ್ಗಮನ, … Read more

ಶಿವಮೊಗ್ಗದಲ್ಲಿ ಪುಸ್ತಕ ಪ್ರದರ್ಶನ, ನವೆಂಬರ್‌ ತಿಂಗಳು ಪೂರ್ತಿ ರಿಯಾಯಿತಿ ದರದಲ್ಲಿ ಮಾರಾಟ

011120-shimoga-Prajna-Book-gallery-soumya-press-meet.jpg

SHIVAMOGGA LIVE NEWS | 1 NOVEMBER 2023 SHIMOGA : ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ನಗರದ ಪ್ರಜ್ಞಾ ಬುಕ್‌ ಗ್ಯಾಲರಿಯಲ್ಲಿ ಒಂದು ತಿಂಗಳು ಪುಸ್ತಕ ಮಾರಾಟ, ಪ್ರದರ್ಶನ ಮೇಳೆ ಆಯೋಜಿಸಲಾಗಿದೆ (Book Exhibition) ಎಂದು ಮಳಿಗೆಯ ಸೌಮ್ಯಾ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೌ‍ಮ್ಯಾ, ರಾಜ್ಯೋತ್ಸವ ಪ್ರಯುಕ್ತ 2ನೇ ವರ್ಷದ ಮಹಾ ಪುಸ್ತಕ ಪ್ರದರ್ಶನ (Book Exhibition)ಮೇಳ ಹಮ್ಮಿಕೊಂಡಿದೆ. ನವೆಂಬರ್‌ 1 ರಿಂದ 30ರವರೆಗೆ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುವುದು. ವಿದ್ಯಾರ್ಥಿಗಳಿಗೆ ಅನುಕೂಲ ಆಗುವ ವಿಜ್ಞಾನ ತಂತ್ರಜ್ಞಾನ, ಪರಿಸರ, … Read more

ಯಾವ ಬೋಗಿಯಲ್ಲಿ ಯಾವ ಸೀಟ್‌ ಖಾಲಿ ಇದೆ, ತಿಳಿಯೋದು ಈಗ ಸುಲಭ, ಹೇಗದು?

Prayanikare-Gamanisi-Indian-Railway-News

SHIVAMOGGA LIVE NEWS | 1 NOVEMBER 2023 RAILWAY NEWS | ರಿಸರ್ವೇಷನ್‌ ಬೋಗಿಯಲ್ಲಿ ಕೊನೆ ಕ್ಷಣದಲ್ಲಿ ಯಾವೆಲ್ಲ ಸೀಟ್‌ಗಳು (SEATS) ಖಾಲಿಯಾಗಿವೆ. ಪ್ರಯಾಣಿಕರ ಚಾರ್ಟ್‌ ಸಿದ್ಧವಾದ ಮೇಲೆ ಯಾವೆಲ್ಲ ಸೀಟ್‌ನ ಪ್ರಯಾಣಿಕರು ಟಿಕೆಟ್‌ ಕ್ಯಾನ್ಸಲ್‌ ಮಾಡಿದ್ದಾರೆ ಅನ್ನುವುದನ್ನು ತಿಳಿಯುವುದು ಈಗ ಸುಲಭ. ರೈಲ್ವೆ ಇಲಾಖೆ ಇದಕ್ಕಾಗಿ ತನ್ನ ವೆಬ್‌ಸೈಟ್‌ನಲ್ಲಿ ವ್ಯವಸ್ಥೆ ಮಾಡಿದೆ. ಕೊನೆ ಕ್ಷಣದಲ್ಲಿ ರೈಲು ಹತ್ತಬೇಕಾದ ತುರ್ತು ಎದುರಾದಾಗ ಪ್ರಯಾಣಿಕರು ಮೊದಲೆ ಯಾವೆಲ್ಲ ಸೀಟ್‌ ಖಾಲಿ ಇದೆ ಎಂದು ಪರಿಶೀಲಿಸಿ, TTE ಬಳಿ ಟಿಕೆಟ್‌ … Read more

ಶಿವಮೊಗ್ಗದ ಎಲೆಕ್ಟ್ರಿಕ್‌ ಅಂಗಡಿಗೆ ದಂಡ ವಿಧಿಸಿದ ಕೋರ್ಟ್‌, ಕಾರಣವೇನು?

Shimoga Map Graphics

SHIVAMOGGA LIVE NEWS | 1 NOVEMBER 2023 SHIMOGA : ಚೆಕ್‌ ಮೂಲಕ ಎರಡು ಲಕ್ಷ ರೂ. ಹಣ ಪಾವತಿಸಿದ್ದರೂ ಸಾಮಗ್ರಿ ಒದಗಿಸಲು ವಿಫಲವಾದ ಶಿವಮೊಗ್ಗದ ಎಲೆಕ್ಟ್ರಿಕ್‌ ಅಂಗಡಿಯೊಂದರ ಮಾಲೀಕರಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ದಂಡ (fine) ವಿಧಿಸಿದೆ. ಹೊಸೂರು ಗ್ರಾಮದ ಕೆ.ಪಿ.ಶಾಂತಕುಮಾರ್‌ ಎಂಬುವವರು ತಮ್ಮ ಜಮೀನಿನಲ್ಲಿ ಬೋರ್‌ವೆಲ್‌ ತೆಗೆಸಲು ಸಾಮಗ್ರಿಗಳ ಖರೀದಿಗೆ ಅಂಬಾ ಭವಾನಿ ಎಲೆಕ್ಟ್ರಿಕ್ಸ್‌ ಎಂಬ ಮಳಿಗೆಗೆ ಎರಡು ಲಕ್ಷ ರೂ. ಚೆಕ್‌ ನೀಡಿದ್ದರು. 2020ರ ಜೂನ್‌ 11ರಂದು ಅಂಗಡಿಯವರು ಚೆಕ್‌ … Read more

ಶಿವಮೊಗ್ಗದ ಮನೆಯಲ್ಲಿ ಮುಖ್ಯ ಶಿಕ್ಷಕ ನೇಣಿಗೆ ಶರಣು

Crime-News-General-Image

SHIVAMOGGA LIVE NEWS | 1 NOVEMBER 2023 SHIMOGA : ಅನುದಾನಿತ ಶಾಲೆಯೊಂದರ ಮುಖ್ಯ ಶಿಕ್ಷಕ (Teacher) ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಶೋಕನಗರದಲ್ಲಿ ಘಟನೆ ಸಂಭವಿಸಿದೆ. ಷಣ್ಮುಖಪ್ಪ (42) ಅವರು ಭಾನುವಾರ ರಾತ್ರಿ ನೇಣು ಬಿಗಿದುಕೊಂಡಿದ್ದಾರೆ. ಷಣ್ಮುಖಪ್ಪ ಅವರು ಡೆತ್‌ನೋಟ್‌ ಬರೆದಿದ್ದಾರೆ ಎಂದು ಹೇಳಲಾಗುತ್ತಿದೆ. ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ- ಶಿವಮೊಗ್ಗ ಜಿಲ್ಲೆಯ ಹವಾಮಾನ ವರದಿ | ನವೆಂಬರ್‌ 1ರಂದು ಯಾವ್ಯಾವ ತಾಲೂಕಿನಲ್ಲಿ ಎಷ್ಟಿರುತ್ತೆ ತಾಪಮಾನ?

ಗೇಟ್‌ ಕಳ್ಳರು ಅರೆಸ್ಟ್‌, ದೇವಸ್ಥಾನ, ಶಾಲೆಗಳ ಗೇಟ್‌ಗಳನ್ನೇ ಹೊತ್ತೊಯ್ದಿದ್ದರು

Gate-theft-case-two-arrest-by-Anandapura-police

SHIVAMOGGA LIVE NEWS | 1 NOVEMBER 2023 ANANDAPURA : ದೇವಸ್ಥಾನ, ಶಾಲೆಗಳ ಗೇಟ್‌ (gate), ಅಂಗಡಿಯೊಂದರ ರೋಲಿಂಗ್‌ ಶೆಟರ್‌ ಕಳ್ಳತನ ಮಾಡಿದ್ದ ಆರೋಪಿಗಳನ್ನು ಆನಂದಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಣ್ಣೂರು ದೇವಾಲಯ, ಹೆಬ್ಬೋಡಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಕೆಪಿಎಸ್‌ ಶಾಲೆಯ ಗೇಟ್‌ಗಳ ಕಳ್ಳತನ ಮಾಡಲಾಗಿತ್ತು. ಅಂಗಡಿಯೊಂದರ ರೋಲಿಂಗ್‌ ಶೆಟರ್‌ ಕಳುವಾಗಿತ್ತು. ಈ ಸಂಬಂಧ ದೂರು ದಾಖಲಾಗಿತ್ತು. ಕಬ್ಬಿಣ ಮಾರಾಟ ಮಾಡಿದ ಸುಳಿವಿನ ಆಧಾರದಲ್ಲಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಇದನ್ನೂ ಓದಿ- ಶಿವಮೊಗ್ಗದ ಕಾರ್‌ … Read more

ಮೈಸೂರಿಗೆ ತೆರಳಿದ್ದ ಉಪನ್ಯಾಸಕಿಗೆ ಎದುರು ಮನೆಯವರಿಂದ ಬಂತು ಫೋನ್‌, ವಾಪಸಾದಾಗ ಕಾದಿತ್ತು ಶಾಕ್

Tunga-Nagara-Police-Station-Shimoga

SHIVAMOGGA LIVE NEWS | 30 OCTOBER 2023 SHIMOGA : ಕೌಟುಂಬಿಕ ಕಾರ್ಯಕ್ರಮಕ್ಕೆ ಮೈಸೂರಿಗೆ ತೆರಳಿದ್ದ ಸಹ್ಯಾದ್ರಿ ಕಾಲೇಜು ಪ್ರೊಫೆಸರ್‌ (lecturer) ಒಬ್ಬರ ಮನೆಯಲ್ಲಿ ಕಳ್ಳತನವಾಗಿದೆ. ನಗರದ ಎಂ.ಸಿ.ಲೇಔಟ್‌ನಲ್ಲಿ ಘಟನೆ ಸಂಭವಿಸಿದೆ. ಸಹ್ಯಾದ್ರಿ ಕಾಲೇಜು ಪ್ರೊಫೆಸರ್‌ ಪವಿತ್ರಾ ಅವರು ತಮ್ಮ ಕುಟುಂಬದ ಕಾರ್ಯಕ್ರಮಕ್ಕಾಗಿ ಅ.24ರಂದು ಮೈಸೂರಿಗೆ ತೆರಳಿದ್ದರು. ಅ.26ರಂದು ಎದುರು ಮನೆಯವರು ಕರೆ ಮಾಡಿ ನಿಮ್ಮ ಮನೆಯ ಬಾಗಿಲು ತೆರೆದುಕೊಂಡಿದೆ. ಆಯುಧದಿಂದ ಮೀಟಿದಂತೆ ಕಾಣುತ್ತಿದೆ ಎಂದು ತಿಳಿಸಿದ್ದರು. ತಾವು ಬರುವವರೆಗೆ ಬಾಗಿಲಿಗೆ ಬೀಗ ಹಾಕಿರುವಂತೆ ಪವಿತ್ರಾ … Read more

ಇನ್ಮುಂದೆ ಭಾರತೀಯ ಕಂಪನಿಯಿಂದಲೇ ಐ-ಫೋನ್‌ ಉತ್ಪಾದನೆ, ಬೆಂಗಳೂರಲ್ಲೇ ಘಟಕ

SMART-PHONE-NEWS.webp

SHIVAMOGGA LIVE NEWS | 29 OCTOBER 2023 ಐ-ಫೋನ್‌ (iphone) ಉತ್ಪಾದನೆ ಮಾಡುತ್ತಿದ್ದ ವಿಸ್ಟ್ರಾನ್‌ ಕಂಪನಿಯ ಭಾರತದ ಘಟಕವನ್ನು ಟಾಟಾ ಸಮೂಹ ಖರೀದಿಸಿದೆ. ಇನ್ಮುಂದೆ ಭಾರತೀಯ ಕಂಪನಿಯೆ ಭಾರತದಲ್ಲಿ ಐ-ಫೋನ್‌ ಉತ್ಪಾದಿಸಲಿದೆ. ತೈವಾನ್‌ ದೇಶದ ವಿಸ್ಟ್ರಾನ್‌ ಇನ್ಫೋಕಾಮ್‌ ಸಂಸ್ಥೆಯು ಬೆಂಗಳೂರಿನಲ್ಲಿ ಐ-ಫೋನ್‌ ಉತ್ಪಾದನಾ ಘಟಕ ಸ್ಥಾಪಿಸಿದೆ. ಇದನ್ನೂ ಓದಿ- ಇನ್ಮುಂದೆ ಒಂದೆ whatsappನಲ್ಲಿ ಎರಡು ಅಕೌಂಟ್‌ ಬಳಸಬಹುದು, ಹೇಗೆ? ಬರ್ತಿದೆ ಹೊಸ update ಈಚೆಗೆ ವಿಸ್ಟ್ರಾನ್‌ ಸಂಸ್ಥೆಯು ತನ್ನ ಘಟಕವನ್ನು ಮಾರಾಟ ಮಾಡಲು ಮುಂದಾಗಿತ್ತು. ಟಾಟಾ ಸಮೂಹ … Read more