ಮಾಯಾಸಭೆ, ದುರ್ಯೋಧನನ ಸಿಟ್ಟಿಗೆ ಕಾರಣವಾಯ್ತು ಮಾತು, ಇವತ್ತಿನ ಸುಭಾಷಿತ

SHUBODAYA-SHIVAMOGGA2

ರಾಯಲ್‌ ಕಾಫಿ, ನೆಹರು ರಸ್ತೆ, ಶಿವಮೊಗ್ಗ ಅರ್ಪಿಸುವ ಇಂದಿನ ಸುಭಾಷಿತ (motivational quotes) ಸುಭಾಷಿತಕ್ಕೆ ಉದಾಹರಣೆ ಪಾಂಡವರು ಇಂದ್ರಪ್ರಸ್ಥದಲ್ಲಿ ನಿರ್ಮಿಸಿದ್ದ ಮಾಯಾ ಸಭೆಗೆ ಆಗಮಿಸಿದ್ದ ದುರ್ಯೋಧನನಿಗೆ ಎಲ್ಲಿ ನೀರಿದೆ, ಎಲ್ಲಿ ನೆಲವಿದೆ ಅನ್ನುವುದು ಗೊತ್ತಾಗುವುದಿಲ್ಲ. ಇದೇ ಗೊಂದಲ್ಲಿ ಒಮ್ಮೆ ನೀರಿಗೆ ಬೀಳುತ್ತಾನೆ. ಸಭೆಯಲ್ಲಿದ್ದವು ನಗುತ್ತಾರೆ. ಎಲ್ಲರ ಎದುರಲ್ಲೆ ದ್ರೌಪದಿ ಚೇಡಿಸುವಂತಹ ಮಾತನಾಡುತ್ತಾಳೆ. ಈ ಮಾತು ಕೊನೆಗೆ ಪಾಂಡವರನ್ನು ದುರ್ಯೋಧನ ಜೂಜಿಗೆ ಆಹ್ವಾನಿಸಲು ಪ್ರಮುಖ ಕಾರಣಗಳಲ್ಲಿ ಒಂದಾಗುತ್ತದೆ. ದ್ರೌಪದಿಯ ವಸ್ತ್ರಾಪಹರಣ, ಕುರುಕ್ಷೇತ್ರ ಯುದ್ದಕ್ಕೆ ಕಾರಣವಾಗಿ ಇಡೀ ಕುರು ವಂಶವೇ ನಿರ್ನಾಮವಾಗಲಿದೆ. ಇದನ್ನೂ … Read more

ಶುಭೋದಯ ಶಿವಮೊಗ್ಗ | 22 ಸೆಪ್ಟೆಂಬರ್ 2025 | ವಿನಯವಂತಿಕೆ ಬಗ್ಗೆ ಇಂದಿನ ಸುಭಾಷಿತ

SHUBODAYA-SHIVAMOGGA2

ರಾಯಲ್‌ ಕಾಫಿ, ನೆಹರು ರಸ್ತೆ, ಶಿವಮೊಗ್ಗ ಅರ್ಪಿಸುವ ಇಂದಿನ ಸುಭಾಷಿತ (motivational quotes)   ಪ್ರಹ್ಲಾದನು ಅತ್ಯಂತ ವಿನಯವಂತಿಕೆ ಮತ್ತು ದಾನಗುಣಕ್ಕೆ ಪರಿಚಿತ. ಇದೇ ಕಾರಣಕ್ಕೆ ನರಸಿಂಹ ದೇವರನ್ನು ಒಲಿಸಿಕೊಳ್ಳಲು ಸಾಧ್ಯವಾಯಿತು. ತನ್ನ ತಂದೆ ಹಿರಣ್ಯಕಶಿಪುವಿನ ಅಹಂಕಾರವು ಪ್ರಹ್ಲಾದನ ವಿನಯವಂತಿಕೆಗೆ ಸವಾಲೊಡ್ಡಿತು. ಹಿರಣ್ಯಕಶಿಪು ತಾನೇ ಶ್ರೇಷ್ಠ ಎಂಬ ಭಾವನೆಯಲ್ಲಿದ್ದ. ಆದರೆ ಪ್ರಹ್ಲಾದನ ವಿನಯ ಮತ್ತು ಭಕ್ತಿಗೆ ಮಚ್ಚಿ ವಿಷ್ಣು, ನರಸಿಂಹ ರೂಪದಲ್ಲಿ ಪ್ರತ್ಯಕ್ಷವಾಗಿ ಹಿರಣ್ಯಕಶಿಪುವಿನ ಅಹಂಕಾರ ಅಡಗಿಸಿದನು. ಇದನ್ನೂ ಓದಿ » ಪ್ರವಾಸಿಗರಿಗೆ ಗುಡ್‌ ನ್ಯೂಸ್‌, ತ್ಯಾವರೆಕೊಪ್ಪ ಮೃಗಾಲಯಕ್ಕೆ ಹೊಸ ಪ್ರಾಣಿಗಳು, … Read more

ಶುಭೋದಯ ಶಿವಮೊಗ್ಗ | 14 ಸೆಪ್ಟೆಂಬರ್ 2025 | ಅಜೀಂ ಪ್ರೇಮ್‌ಜೀ ಉದಾಹರಣೆ ಸಹಿತ ಇಂದಿನ ಸುಭಾಷಿತ

SHUBODAYA-SHIVAMOGGA2

ರಾಯಲ್‌ ಕಾಫಿ, ನೆಹರು ರಸ್ತೆ, ಶಿವಮೊಗ್ಗ ಅರ್ಪಿಸುವ ಇಂದಿನ ಸುಭಾಷಿತ (motivational quotes) ಆ ಯುವಕ 21 ವರ್ಷದವರಿದ್ದಾಗ ತಂದೆ ಇಹಲೋಕ ತ್ಯಜಿಸಿದರು. ಬದುಕು ಬೆಳಕಿಲ್ಲದ ದಾರಿಯಂತಾಯಿತು. ತಂದೆ ನಡೆಸುತ್ತಿದ್ದ ಅಡುಗೆ ಎಣ್ಣೆ ಮತ್ತು ಸೋಪ್‌ ಉತ್ಪಾದನೆ ಉದ್ಯಮವನ್ನೇ ಯುವಕ ಮುಂದುವರೆಸಿದರು. ಒಮ್ಮೆ ಅವರ ದೃಷ್ಟಿ ಬೇರೊಂದು ಉದ್ಯಮದತ್ತ ಹರಿಯಿತು. ಐಟಿ ಉದ್ಯಮದ ಕನಸು ಕಟ್ಟಿಕೊಂಡರು. ಇವತ್ತು ವಿಪ್ರೋ ಎಂಬ ಸಂಸ್ಥೆ ಭಾರತದ ದೈತ್ಯ ಐಟಿ ಕಂಪನಿಗಳಲ್ಲಿ ಒಂದಾಗಿದೆ. ಆ ಸಂಸ್ಥೆಯ ಸ್ಥಾಪಕ ಅಜೀಂ ಪ್ರೇಮ್‌ಜೀ. ತಂದೆಯ ಉದ್ಯಮಕ್ಕಷ್ಟೆ ಸೀಮಿತವಾಗದೆ … Read more

ಶುಭೋದಯ ಶಿವಮೊಗ್ಗ | 13 ಸೆಪ್ಟೆಂಬರ್ 2025 | ಶ್ರವಣಕುಮಾರನ ಕುರಿತು ಇಂದಿನ ಸುಭಾಷಿತ

SHUBODAYA-SHIVAMOGGA2

ರಾಯಲ್‌ ಕಾಫಿ, ನೆಹರು ರಸ್ತೆ, ಶಿವಮೊಗ್ಗ ಅರ್ಪಿಸುವ ಇಂದಿನ ಸುಭಾಷಿತ (motivational quotes) ಅಂಧ ದಂಪತಿಗೆ ತೀರ್ಥಯಾತ್ರೆ ಮಾಡಬೇಕು ಎಂಬ ಹಂಬಲ. ಇದನ್ನು ಅರಿತ ಅವರ ಪುತ್ರ ಕಾವಡಿಯೊಂದನ್ನು ಸಿದ್ದಪಡಿಸಿ ಒಂದು ಕಡೆ ತಂದೆ, ಮತ್ತೊಂದು ಕಡೆ ತಾಯಿಯನ್ನು ಕೂರಿಸಿಕೊಂಡು ತೀರ್ಥಯಾತ್ರೆ ಕೈಗೊಂಡ. ಪೋಷಕರಿಗಾಗಿ ಆತ ಅನೇಕ ಕಷ್ಟಗಳನ್ನು ಅನುಭವಿಸಿದ. ದೂರದೂರದವರೆಗೆ ನಡೆದ. ಸತ್ಯವನ್ನು ಹೇಳಿ, ಧರ್ಮವನ್ನು ಅನುಸರಿಸಿ, ತಂದೆ, ತಾಯಿಯನ್ನೇ ದೇವರೆಂದು ಭಾವಿಸಿದ್ದ. ಆ ಪುತ್ರನ ಹೆಸರು ಅಜರಾಮರವಾಯಿತು. ಆತನ ಹೆಸರು ಶ್ರವಣ ಕುಮಾರ. ಇದನ್ನೂ ಓದಿ » ಗಂಟಲಲ್ಲಿ … Read more

ಶುಭೋದಯ ಶಿವಮೊಗ್ಗ | 12 ಸೆಪ್ಟೆಂಬರ್ 2025 | ಶಕುನಿಯ ಕುಬುದ್ದಿ ಕುರಿತು ಇಂದಿನ ಸುಭಾಷಿತ

SHUBODAYA-SHIVAMOGGA2

ರಾಯಲ್‌ ಕಾಫಿ, ನೆಹರು ರಸ್ತೆ, ಶಿವಮೊಗ್ಗ ಅರ್ಪಿಸುವ ಇಂದಿನ ಸುಭಾಷಿತ (motivational quotes) ಶಕುನಿಯ ಕುಬುದ್ದಿಯೇ ಕುರುಕ್ಷೇತ್ರ ಯುದ್ದಕ್ಕೆ ಪ್ರಮುಖ ಕಾರಣವಾಯಿತು. ಶಕುನಿಯಲ್ಲಿ ಜ್ಞಾನ ಮತ್ತು ಶಕ್ತಿ ಇತ್ತು. ಆದರೆ ಆತ ತನ್ನ ದುರ್ಬುದ್ದಿಯಿಂದ ಪಾಂಡವರ ವಿರುದ್ಧ ಸದಾ ದ್ವೇಷ ಭಾವ ಮೂಡಿಸಿದ. ಕೌರವರನ್ನು ಪಾಂಡವರ ವಿರುದ್ಧ ಎತ್ತಿ ಕಟಿದನು. ಆತ ಪ್ರೀತಿ, ಕರುಣೆಗೆ ಎಂದಿಗು ಬಾಗಲಿಲ್ಲ. ಆತನ ಮಾರ್ಗದರ್ಶನ ಪಡೆದು ಯುದ್ದ ಮಾಡುತ್ತಿದ್ದ ಕೌರವರು ನಿರ್ನಾಮವಾದರು. ಶಕುನಿಯ ಸಂಹಾರವು ಆಯಿತು. ಇದನ್ನೂ ಓದಿ » 70 ಕಿ.ಮೀ ದೂರದಿಂದ ಬಂದು … Read more

ಶುಭೋದಯ ಶಿವಮೊಗ್ಗ | 11 ಸೆಪ್ಟೆಂಬರ್ 2025 | ಇಂದಿನ ಸುಭಾಷಿತಕ್ಕೆ ಭೀಷ್ಮ ಪ್ರತಿಜ್ಞೆಯ ಉದಾಹರಣೆ

SHUBODAYA-SHIVAMOGGA2

ರಾಯಲ್‌ ಕಾಫಿ, ನೆಹರು ರಸ್ತೆ, ಶಿವಮೊಗ್ಗ ಅರ್ಪಿಸುವ ಇಂದಿನ ಸುಭಾಷಿತ (motivational quotes) ಭೀಷ್ಮ ಮೇಲಿನ ಎಲ್ಲ ಗುಣಗಳನ್ನು ಅಳವಡಿಸಿಕೊಂಡು ಧರ್ಮವನ್ನು ಎತ್ತಿ ಹಿಡಿದರು. ತನ್ನ ತಂದೆ ಶಂತನು ಮಹಾರಾಜನಿಗಾಗಿ ರಾಜಪದವಿ ಮತ್ತು ವಿವಾಹವನ್ನೇ ತ್ಯಜಿಸುವ ಪ್ರತಿಜ್ಞೆ ಮಾಡಿದರು. ಅದನ್ನು ಭೀಷ್ಮ ಪ್ರತಿಜ್ಞೆ ಎನ್ನಲಾಗುತ್ತದೆ. ತನ್ನ ಗುರು ಪರಶುರಾಮರ ಕುರಿತು ಭಕ್ತಿ ಹೊಂದಿದ್ದರು. ಕುರುಕ್ಷೇತ್ರ ಯುದ್ದದಲ್ಲಿ ಕೌರವರ ಪರವಿದ್ದರು ಪಾಂಡವರ ಕುರಿತು ಸಹಾನುಭೂತಿ, ಕ್ಷಮೆ ಮತ್ತು ದಯೆಯನ್ನು ಹೊಂದಿದ್ದರು. ಧರ್ಮವನ್ನು ಎತ್ತಿ ಹಿಡಿದ ಕಾರಣಕ್ಕೆ ಭೀಷ್ಮರೆಂದರೆ ಪುರಾಣಗಳಲ್ಲಿ ವಿಭಿನ್ನ ಸ್ಥಾನ. … Read more

ಶುಭೋದಯ ಶಿವಮೊಗ್ಗ | 10 ಸೆಪ್ಟೆಂಬರ್ 2025 | ನಂದಿನಿಗಾಗಿ ಆಕ್ರಮಣ ಮಾಡಿದ್ದ ವಿಶ್ವಾಮಿತ್ರನ ಕತೆ ಜೊತೆ ಇಂದಿನ ಸುಭಾಷಿತ

SHUBODAYA-SHIVAMOGGA2

ರಾಯಲ್‌ ಕಾಫಿ, ನೆಹರು ರಸ್ತೆ, ಶಿವಮೊಗ್ಗ ಅರ್ಪಿಸುವ ಇಂದಿನ ಸುಭಾಷಿತ (motivational quotes) ಶಕ್ತಿಶಾಲಿ ರಾಜನಾಗಿದ್ದ ವಿಶ್ವಾಮಿತ್ರನು ವಸಿಷ್ಠ ಮಹರ್ಷಿ ಬಳಿ ಇದ್ದ ನಂದಿನಿ ಎಂಬ ಕಾಮಧೇನುವನ್ನು ಪಡೆಯಲು ಇಚ್ಛಿಸುತ್ತಾನೆ. ತನ್ನ ಸೇನಾ ಬಲದ ಮೂಲಕ ವಸಿಷ್ಠ ಮಹರ್ಷಿ ಮೇಲೆ ಆಕ್ರಮಣ ಮಾಡುತ್ತಾನೆ. ಆದರೆ ವಸಿಷ್ಠ ಮಹರ್ಷಿ ತನ್ನ ತಪೋಬಲದಿಂದ ವಿಶ್ವಾಮಿತ್ರನ ಸೇನೆಯನ್ನು ಸೋಲಿಸುತ್ತಾರೆ. ಭೌತಿಕ ಜ್ಞಾನಕ್ಕಿಂತಲು ಬ್ರಹ್ಮಜ್ಞಾನ ಮುಖ್ಯ ಎಂದು ವಿಶ್ವಾಮಿತ್ರನಿಗೆ ಅರಿವಾಗಿ ತಪಸ್ಸು ಆರಂಭಿಸುತ್ತಾನೆ. ವಸಿಷ್ಠ ಮಹರ್ಷಿ ಸವಾಲು ಹಾಕಿದಾಗ ವಿಶ್ವಾಮಿತ್ರ ತಪೋಬಲ ಕಳೆದುಕೊಳ್ಳುತ್ತಾನೆ. ಆದರೆ ವಿಶ್ವಾಮಿತ್ರ … Read more

ಶುಭೋದಯ ಶಿವಮೊಗ್ಗ | 9 ಸೆಪ್ಟೆಂಬರ್ 2025 | ಹಿರಣ್ಯಕಶಿಪು, ಪ್ರಹ್ಲಾದನ ಉದಾಹರಣೆ ಸಹಿತ ಸುಭಾಷಿತ

SHUBODAYA-SHIVAMOGGA2

ರಾಯಲ್‌ ಕಾಫಿ, ನೆಹರು ರಸ್ತೆ, ಶಿವಮೊಗ್ಗ ಅರ್ಪಿಸುವ ಇಂದಿನ ಸುಭಾಷಿತ (motivational quotes) ಹಿರಣ್ಯಕಶಿಪು ತಾನೇ ಪರಮಾತ್ಮ ಎಂದು ಘೋಷಿಕೊಂಡ. ದ್ವೇಷ, ದುರಹಂಕಾರ, ಅಧಿಕಾರ ದಾಹದಿಂದ ನಡೆದುಕೊಂಡ. ಅಧಿಕಾರ ಮತ್ತು ಸಂಪತ್ತು ಇದ್ದರು ಹಿರಣ್ಯಕಶಿಪುವಿಗೆ ನಮ್ಮದಿ ಇರಲಿಲ್ಲ. ಆತನ ಪುತ್ರ ಪ್ರಹ್ಲಾದ ವಿಷ್ಣುವಿನ ಭಕ್ತನಾಗಿದ್ದ. ಇದನ್ನು ಅರಿತು ಹಿರಣ್ಯಕಶಿಪು, ಪ್ರಹ್ಲಾದನಿಗೆ ಅನೇಕ ಕಷ್ಟಗಳನ್ನು ನೀಡಿದ. ಆದರೆ ಇದನ್ನೆಲ್ಲ ಪ್ರಹ್ಲಾದ ಖುಷಿಯಿಂದ ಸ್ವೀಕರಿಸಿದ. ಕೊನೆಗೆ ದೇವರು ಹಿರಣ್ಯಕಶಿಪುವಿನ ವಧೆ ಮಾಡಿದ. ಪ್ರಹ್ಲಾದ ಲೋಕಾದ ಶಾಂತಿಗಾಗಿ ಕಾರ್ಯನಿರ್ವಹಿಸಿದ. ಇದನ್ನೂ ಓದಿ » ದಿನ … Read more

ಶುಭೋದಯ ಶಿವಮೊಗ್ಗ | 6 ಸೆಪ್ಟೆಂಬರ್ 2025 | ಭಗೀರಥ ಪ್ರಯತ್ನದ ಬಗ್ಗೆ ಗೊತ್ತಾ? ಇಲ್ಲಿದೆ ಸುಭಾಷಿತ

SHUBODAYA-SHIVAMOGGA2

ರಾಯಲ್‌ ಕಾಫಿ, ನೆಹರು ರಸ್ತೆ, ಶಿವಮೊಗ್ಗ ಅರ್ಪಿಸುವ ಇಂದಿನ ಸುಭಾಷಿತ (motivational quotes) ಸೂರ್ಯವಂಶದ ಸಗರ ಮಹಾರಾಜನ 60 ಸಾವಿರ ಮಕ್ಕಳು ಕಪಿನ ಮಹರ್ಷಿಯ ಕೋಪಕ್ಕೆ ಭಸ್ಮವಾಗಿದ್ದರು. ಇವರಿಗೆ ಮೋಕ್ಷ ದೊರೆಯಬೇಕಿದ್ದರೆ ಸ್ವರ್ಗದಿಂದ ಗಂಗೆಯನ್ನು ಧರೆಗಿಳಿಸಬೇಕಿತ್ತು. ಇದಕ್ಕಾಗಿ ಭಗೀರಥನು ಕಠಿಣ ಪರಿಶ್ರಮ ಪಟ್ಟನು. ಮೊದಲು ಬ್ರಹ್ಮನನ್ನು ಪ್ರಸನ್ನಗೊಳಿಸಿದನು. ನಂತರ ಶಿವನಿಗೆ ಪ್ರಾರ್ಥನೆ ಸಲ್ಲಿಸಿದನು. ಗಂಗೆಯನ್ನು ಭೂಮಿಗೆ ಬರಲು ಒಪ್ಪಿಸಿದನು. ಪ್ರವಾಹ ನಿಯಂತ್ರಿಸಲು ಶಿವನು ಜಟೆಯಲ್ಲಿ ಹಿಡಿದನು. ಕೊನೆಗೆ ಭಗೀರಥನೆ ಗಂಗೆಗೆ ಸಮುದ್ರದ ದಾರಿ ತೋರಿಸಿದನು. ಕಠಿಣ ಪರಿಶ್ರಮ, ನಿರಂತರ … Read more

ಶುಭೋದಯ ಶಿವಮೊಗ್ಗ | 5 ಸೆಪ್ಟೆಂಬರ್ 2025 | ಆತುರದಿಂದ ನಾಶ ಉದಾಹರಣೆ ಸಹಿತ ಸುಭಾಷಿತ

SHUBODAYA-SHIVAMOGGA2

ರಾಯಲ್‌ ಕಾಫಿ, ನೆಹರು ರಸ್ತೆ, ಶಿವಮೊಗ್ಗ ಅರ್ಪಿಸುವ ಇಂದಿನ ಸುಭಾಷಿತ (motivational quotes) ಮಹಾಭಾರತ ಯುದ್ಧದಲ್ಲಿ ದುರ್ಯೋಧನನ ಆತುರದ ನಿರ್ಧಾರ ಮತ್ತು ಮಾತುಗಳು ಇಡೀ ಕುರು ವಂಶದ ನಾಶಕ್ಕೆ ಕಾರಣವಾಯಿತು. ಸ್ವಯಂ ವರದಲ್ಲಿ ಅರ್ಜುನ ಗೆದ್ದು ದ್ರೌಪದಿಯನ್ನು ವಿವಾಹವಾದ ಬಳಿಕ ದುರ್ಯೋಧನ ಇಡೀ ಪಾಂಡವರನ್ನು ವಿರೋಧಿಸಲು ಶುರು ಮಾಡಿದ. ಶಕುನಿಯ ಮಾತು ಕೇಳಿ ಪಾಂಡವರನ್ನು ಜೂಜಿಗೆ ಆಹ್ವಾನಿಸಿ ದ್ರೌಪದಿಯನ್ನು ಪಣಕ್ಕಿಡುವಂತೆ ಮಾಡಿದ. ದ್ರೌಪದಿಯ ವಸ್ತ್ರಾಪಹರಣ ಮಾಡಿದ. ಇದು ಮಹಾಭಾರತ ಯುದ್ಧಕ್ಕೆ ಮುನ್ನುಡಿ ಬರೆಯಿತು. ಯುದ್ಧದ ಸಂದರ್ಭದಲ್ಲೂ ದುರ್ಯೋಧನನ ಆತುರದ … Read more