ಖಾಸಗಿ ಬಸ್’ನಿಂದ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಸಾವು
SHIVAMOGGA LIVE NEWS | BUS ACCIDENT | 25 ಏಪ್ರಿಲ್ 2022 ಖಾಸಗಿ ಬಸ್’ನಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಸಾಗರದ KSRTC ಬಸ್ ನಿಲ್ದಾಣದ ಬಳಿ ಘಟನೆ ಸಂಭವಿಸಿದೆ. ಸಾಗರ ಪಟ್ಟಣದ ಅಗಡಿ ಮಠದ ನಿವಾಸಿ ಮಹಾದೇವ ನಾಯ್ಕ್ ಮೃತರು. ಕಾರ್ಗಲ್’ನಲ್ಲಿ ಹೊಟೇಲ್ ಕೆಲಸ ಮುಗಿಸಿ ರಾತ್ರಿ ಖಾಸಗಿ ಬಸ್’ನಲ್ಲಿ ಸಾಗರಕ್ಕೆ ಮರಳುವಾಗ ಘಟನೆ ಸಂಭವಿಸಿದೆ. KSRTC ಬಸ್ ನಿಲ್ದಾಣ ಬಳಿ ಇಳಿಯಲು ಬಾಗಿಲು ಬಳಿ ಬಂದಾಗ, ಖಾಸಗಿ … Read more