ಪೆಟ್ರೋಲ್ ವಿಚಾರವಾಗಿ ಇಬ್ಬರ ನಡುವೆ ಹೊಡೆದಾಟ, ಕೊಲೆ ಬೆದರಿಕೆ
SHIVAMOGGA LIVE NEWS | 2 ಮಾರ್ಚ್ 2022 ಬೈಕಿನಿಂದ ಪೆಟ್ರೋಲ್ ತೆಗೆದುಕೊಂಡ ವಿಚಾರ ಸಂಬಂಧ ಇಬ್ಬರ ಮಧ್ಯೆ ಮಾತಿಗೆ ಬೆಳೆದು, ಹೊಡೆದಾಟವಾಗಿದೆ. ಕೊಲೆ ಬೆದರಿಕೆಯನ್ನು ಒಡ್ಡಲಾಗಿದೆ. ಸಾಗರ ತಾಲೂಕು ನೇರಲಗಿ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಗ್ರಾಮದ ಅಣ್ಣಪ್ಪ ಅವರ ಬೈಕಿನಿಂದ ಗಣಪತಿ ಎಂಬುವವರು ಪೆಟ್ರೋಲ್ ತೆಗೆದುಕೊಂಡಿದ್ದರು. ಈ ಕುರಿತು ಅಣ್ಣಪ್ಪ ಅವರ ಸೊಸೆಗೆ ತಿಳಿಸಿದ್ದರು. ಕೆಲಸದ ನಿಮಿತ್ತ ಹೊರಗೆ ಹೋಗಿದ್ದ ಅಣ್ಣಪ್ಪ ಅವರು ಮನೆಗೆ ಬಂದಾಘ ಬೈಕಿನಲ್ಲಿ ಪೂರ್ಣ ಪೆಟ್ರೋಲ್ ಖಾಲಿಯಾಗಿತ್ತು. ಈ ಸಂಬಂಧ ಗಣಪತಿ … Read more